ಸೇಡಂ ತಾಲೂಕಿನ ನಾಡೇಪಲ್ಲಿ ಮತ್ತು ನಾಡೇಪಲ್ಲಿ ತಾಂದ ಹಾಗೂ ಮುಧೋಳ್ ಹೋಗುವ ರಸ್ತೆ ಹದಗೆಟ್ಟಿದೆ..#avintvcom
1 min read
ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ನಾಡೇಪಲ್ಲಿ ಮತ್ತು ನಾಡೇಪಲ್ಲಿ ತಾಂದ ಹಾಗೂ ಮುಧೋಳ್ ಹೋಗುವ ರಸ್ತೆ ಹದಗೆಟ್ಟಿದೆ..
.
ಈ ರಸ್ತೆ ಬಗ್ಗೆ ಇಂದೆ ಒಮ್ಮೆ ಭಾರತ್ ವೈಭವ ನ್ಯೂಸ್ ಪ್ರಚಾರ ಮಾಡಿ ಶಾಸಕರ ಗಮನಕ್ಕೆ ತಂದಿತು.
.
ಆದರೆ ಈ ವಿಷಯದಲ್ಲಿ ZDP ಅಧ್ಯಕ್ಷರ ಗಮನಕ್ಕೆ ಬರಬೇಕು ಎಂದು ಅವರು ತಿಳಿಸಿದರು.
.
ಆದರೂ ಯಾರು ಇದರ ಬಗ್ಗೆ ಯೋಚ್ನೆ ಮಾಡಿಲ್ಲ ಎಂದು ಅರ್ಥ ಆಗುತ್ತಿದೆ.
.
ಪೇಪರ್ ನಲ್ಲಿ ಫೋಟೋ ಪೋಸ್ ಕೊಡದ್ದಕೆ ಮಾತ್ರ ಮುಂದೆ ಇರುತ್ತಾರೆ ಎಂದು ಅರ್ಥವಾಗುತ್ತಿದೆ.
.
ಈ ರಸ್ತೆ ಹದೆಗೆಟ್ಟಿ ಸುಮಾರು ಒಂದು ವರ್ಷ ಆಗುತ್ತಿದೆ.
ಮೀಡಿಯಾ ಮಿತ್ರರ ಮುಂದೆ ನಾವು ಮಾಡಿಸ್ತಿವಿ ಎಂದು ತಿಳಿಸಿ ಆಚೆ ಹೋಗಿ ಅದರ ಬಗ್ಗೆ ಮರೆತೇ ಬಿಡುತ್ತಿದ್ದಾರೆ ಅಧಿಕಾರಿಗಳು.
.
ರಸ್ತೆ ನೋಡಿದರೆ ಯಾರಾದ್ರೂ ಬಿದ್ದು ಸಾಯುವಂತೆ ಆಗಿದೆ.
ಅದು ಬೇರೆ ಈಗ ಪುನಃ ಮಳೆಗಾಲ ಶುರುವಾಯಿತು.
ಮತ್ತೆ ಇಲ್ಲಿನ ಜನರ ನಿತ್ಯವಸರದ ಪ್ರಯಾಣ ಹೇಗೆ ಎನ್ನೋದು ದೊಡ್ಡ ಪ್ರಶ್ನೆಯಾಗಿದೆ.
.
ಯಾಕೆಂದರೆ ರಸ್ತೆ ಅಂತೂ ಸರಿ ಇಲ್ಲ ಅದು ಬೇರೆ ಅಧಿಕಾರಿಗಳು ಯಾರು ಕೂಡ ಗಮನ ಕೊಡುತ್ತಿಲ್ಲ.
.
ಮತ್ತೆ ಜನರ ನಿತ್ಯವಸರ ವಸ್ತುಗಳಿಗೆ ಅಸ್ತವ್ಯಸ್ತ ಆಗುವುದೇ ವಿನಃ ಪರಿಶೀಲನೆ ಆಗುವುದಿಲ್ಲ.
.
ಈ ವಿಷಯ ಬಗ್ಗೆ ಇವತು ಕೂಡ ಶಾಸಕರ ಗಮನಕ್ಕೆ ತಂದಿದ್ದಾರೆ ಇಲ್ಲಿನ ಜನರು.
ಅವರು pwo ಗೆ ಫೋನ್ ಮಾಡಿ ಕರಿಸಿ.
ಅದರ ವಿಸ್ತರಣೆ ಮಾಡಿಸಿದರು.
.
ಈ ಮಳೆಗಾಲ ಸಮಯದಲ್ಲಿ ಹಳ್ಳದ ನಡುವೆ ಬ್ರಿಡ್ಜ್ ಕಟ್ಟಲು ಸಾಧ್ಯವೇ ಅಥವಾ ಇಂದೆ ಮಾಡಿದಂತೆ ಈಗ ಅಷ್ಟೆ ನೋಡಿಕೊಂಡು ಸುಮ್ಮನೆ ಆಗುತ್ತರೋ.
.
ಕಾದು ನೋಡಬೇಕಾಗಿದೆ…
ಎಂದು ಜನ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ.
ಬಿಜೆಪಿ ಮುಖಂಡರು ಅನಿಲ್ ಕುಮಾರ್ ಹಾಗೂ ಮತ್ತಿತರು ಇದ್ದರು.
.
ವರದಿ ವೆಂಕಟಪ್ಪ K ಸುಗ್ಗಾಲ್.
ಬ್ಯುರೋ ನ್ಯೂಸ್ ಸೇಡಂ.