AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸೇಡಂ ತಾಲೂಕಿನ ನಾಡೇಪಲ್ಲಿ ಮತ್ತು ನಾಡೇಪಲ್ಲಿ ತಾಂದ ಹಾಗೂ ಮುಧೋಳ್ ಹೋಗುವ ರಸ್ತೆ ಹದಗೆಟ್ಟಿದೆ..#avintvcom

1 min read
Featured Video Play Icon

ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ನಾಡೇಪಲ್ಲಿ ಮತ್ತು ನಾಡೇಪಲ್ಲಿ ತಾಂದ ಹಾಗೂ ಮುಧೋಳ್ ಹೋಗುವ ರಸ್ತೆ ಹದಗೆಟ್ಟಿದೆ..
.
ಈ ರಸ್ತೆ ಬಗ್ಗೆ ಇಂದೆ ಒಮ್ಮೆ ಭಾರತ್ ವೈಭವ ನ್ಯೂಸ್ ಪ್ರಚಾರ ಮಾಡಿ ಶಾಸಕರ ಗಮನಕ್ಕೆ ತಂದಿತು.
.
ಆದರೆ ಈ ವಿಷಯದಲ್ಲಿ ZDP ಅಧ್ಯಕ್ಷರ ಗಮನಕ್ಕೆ ಬರಬೇಕು ಎಂದು ಅವರು ತಿಳಿಸಿದರು.
.
ಆದರೂ ಯಾರು ಇದರ ಬಗ್ಗೆ ಯೋಚ್ನೆ ಮಾಡಿಲ್ಲ ಎಂದು ಅರ್ಥ ಆಗುತ್ತಿದೆ.
.
ಪೇಪರ್ ನಲ್ಲಿ ಫೋಟೋ ಪೋಸ್ ಕೊಡದ್ದಕೆ ಮಾತ್ರ ಮುಂದೆ ಇರುತ್ತಾರೆ ಎಂದು ಅರ್ಥವಾಗುತ್ತಿದೆ.
.
ಈ ರಸ್ತೆ ಹದೆಗೆಟ್ಟಿ ಸುಮಾರು ಒಂದು ವರ್ಷ ಆಗುತ್ತಿದೆ.
ಮೀಡಿಯಾ ಮಿತ್ರರ ಮುಂದೆ ನಾವು ಮಾಡಿಸ್ತಿವಿ ಎಂದು ತಿಳಿಸಿ ಆಚೆ ಹೋಗಿ ಅದರ ಬಗ್ಗೆ ಮರೆತೇ ಬಿಡುತ್ತಿದ್ದಾರೆ ಅಧಿಕಾರಿಗಳು.
.
ರಸ್ತೆ ನೋಡಿದರೆ ಯಾರಾದ್ರೂ ಬಿದ್ದು ಸಾಯುವಂತೆ ಆಗಿದೆ.
ಅದು ಬೇರೆ ಈಗ ಪುನಃ ಮಳೆಗಾಲ ಶುರುವಾಯಿತು.
ಮತ್ತೆ ಇಲ್ಲಿನ ಜನರ ನಿತ್ಯವಸರದ ಪ್ರಯಾಣ ಹೇಗೆ ಎನ್ನೋದು ದೊಡ್ಡ ಪ್ರಶ್ನೆಯಾಗಿದೆ.
.
ಯಾಕೆಂದರೆ ರಸ್ತೆ ಅಂತೂ ಸರಿ ಇಲ್ಲ ಅದು ಬೇರೆ ಅಧಿಕಾರಿಗಳು ಯಾರು ಕೂಡ ಗಮನ ಕೊಡುತ್ತಿಲ್ಲ.
.
ಮತ್ತೆ ಜನರ ನಿತ್ಯವಸರ ವಸ್ತುಗಳಿಗೆ ಅಸ್ತವ್ಯಸ್ತ ಆಗುವುದೇ ವಿನಃ ಪರಿಶೀಲನೆ ಆಗುವುದಿಲ್ಲ.
.
ಈ ವಿಷಯ ಬಗ್ಗೆ ಇವತು ಕೂಡ ಶಾಸಕರ ಗಮನಕ್ಕೆ ತಂದಿದ್ದಾರೆ ಇಲ್ಲಿನ ಜನರು.
ಅವರು pwo ಗೆ ಫೋನ್ ಮಾಡಿ ಕರಿಸಿ.
ಅದರ ವಿಸ್ತರಣೆ ಮಾಡಿಸಿದರು.
.
ಈ ಮಳೆಗಾಲ ಸಮಯದಲ್ಲಿ ಹಳ್ಳದ ನಡುವೆ ಬ್ರಿಡ್ಜ್ ಕಟ್ಟಲು ಸಾಧ್ಯವೇ ಅಥವಾ ಇಂದೆ ಮಾಡಿದಂತೆ ಈಗ ಅಷ್ಟೆ ನೋಡಿಕೊಂಡು ಸುಮ್ಮನೆ ಆಗುತ್ತರೋ.
.
ಕಾದು ನೋಡಬೇಕಾಗಿದೆ…
ಎಂದು ಜನ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ.
ಬಿಜೆಪಿ ಮುಖಂಡರು ಅನಿಲ್ ಕುಮಾರ್ ಹಾಗೂ ಮತ್ತಿತರು ಇದ್ದರು.
.
ವರದಿ ವೆಂಕಟಪ್ಪ K ಸುಗ್ಗಾಲ್.
ಬ್ಯುರೋ ನ್ಯೂಸ್ ಸೇಡಂ.

Navachaitanya Old Age Home

Career | job

About Author