AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅನನ್ಯ ಪೊಲೀಸ್ ಸೇವೆ ಸಲ್ಲಿಸಿದ ಮುಂಭಡ್ತಿ ಪಡೆದ ಇನ್ಸ್ಪೆಕ್ಟರ್ ಡಾ.ಸಿ ಆರ್.ಮೋಹನ್ ಕುಮಾರ್ ರವರಿಗೆ ಸನ್ಮಾನ#avintvcom

1 min read

ಚಿಕ್ಕಮಗಳೂರು ಜಿಲ್ಲೆ

ಕಳಸ ತಾಲೂಕಿನಲ್ಲಿ

*ಅನನ್ಯ ಪೊಲೀಸ್ ಸೇವೆ ಸಲ್ಲಿಸಿದ ಹಾಗೂ ಮುಂಭಡ್ತಿ ಪಡೆದ ಸಹಾಯಕ ಸಬ್ ಇನ್ಸ್ಪೆಕ್ಟರ್   ಡಾ.ಸಿ ಆರ್. ಮೋಹನ್ ಕುಮಾರ್ ರವರಿಗೆ ಸನ್ಮಾನ*

ಜನ ಸ್ನೇಹಿ ಪೊಲೀಸ್ ಸೇವೆ ಯೊಂದಿಗೆ ಸಮಾಜದಲ್ಲಿ ಪೊಲೀಸ್ ವೃತ್ತಿಯಲ್ಲಿ ಪ್ರಾಮಾಣಿಕತೆ.

ಬದ್ಧತೆ ಹಾಗೂ ಜವಾಬ್ದಾರಿ ಮರೆಯುವ ಮೂಲಕ ಇತರರಿಗೆ.ಎ ಎಸ್ ಐ ಮೋಹನ್ ಕುಮಾರ್  ಮಾದರಿಯಾಗಿದ್ದಾರೆ.

ಎಂದು ಕಳಸ  ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ರಾದ ಶ್ಯಾಮಾಚಾರ್ ಹೇಳಿದರು.

ಅವರು ಇಂದು ಕಳಸ ಡಾ.ರಾಜ್ ಕನ್ನಡ ಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ )  ಕಚೇರಿ ಯಲ್ಲಿ ಉತ್ತಮ ಸೇವೆ ಸಲ್ಲಿಸಿ ಮುಂಭಡ್ತಿ ಪಡೆದ ಎ ಎಸ್ ಐ ಮೋಹನ್ ಕುಮಾರ್ ರವರಿಗೆ ಸನ್ಮಾನಿಸಿ ಮಾತನಾಡಿದರು.

. ಜನಸ್ನೇಹಿ ಎನ್ನುವ ಪದಕ್ಕೆ ಅನ್ವರ್ಥರೆನಿಸಿಕೊಂಡಿದ್ದಾರೆ ಎಂದರು.

. ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಡಾ.ಸಿ ಆರ್ ಮೋಹನ್ ಕುಮಾರ್ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ನಿಮ್ಮ ಹೃದಯ ವೈಶಾಲ್ಯತೆ.ಪ್ರೀತಿ ಗೆ ನಾನು ಸದಾ ಋಣಿ ಯಾಗಿದ್ದೇನೆ.

ಕಳಸ ದ ಜನತೆಹಾಗೂ ಹಿರಿಯ ಕಿರಿಯ ಪೊಲೀಸ್ಅಧಿಕಾರಿಗಳು  ಸಿಬ್ಬಂದಿಗಳು ಸಂಪೂರ್ಣ ಸಹಾಯ ನೀಡಿದ್ದರಿಂದ ಕರ್ತವ್ಯ ದಲ್ಲಿ ಉತ್ತಮ ವಾಗಿ ಸೇವೆ ಸಲ್ಲಿಸಿ ದ್ದೇನೆ. ಹಾಗೂ ತುಳಿವ ಜನರ ಮುಂದೆ ಎದ್ದು ನೋಡಬೇಕು.

ನಗುವ ಜನರ ಮಧ್ಯ ಜಯಿಸಿ ನೋಡಬೇಕು. ಇರುವುದು ಒಂದೇ ಜನುಮ ಎಲ್ಲರೊಂದಿಗೆ ಪ್ರೀತಿ ಯಿಂದ ಬದುಕ ಬೇಕು ಎಂದರು.

ಕಳಸ ಡಾ.ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು ಮಾತನಾಡುತ್ತಾ

ಎ ಎಸ್ ಐ. ಡಾ:ಸಿ

ಆರ್. ಮೋಹನ್ ಕುಮಾರ್ ರವರು ಕಡಿಮೆ ಅವಧಿಯಲ್ಲಿ ಕಳಸ ತಾಲ್ಲೂಕಿನಲ್ಲಿ ಪ್ರತಿಯೊಬ್ಬರಲ್ಲು ಮನೆ ಮಾತಾಗಿದ್ದಾರೆ.

ಅವರು ಸಲ್ಲಿಸಿದ ಸೇವೆಗೆ ತಿರುಗಿ ನೋಡುವಂತೆ ಮಾಡಿದರು.

ನಾವು ಮಾಡುವ ಕೆಲಸ ಸಣ್ಣದಿರಲಿ ದೊಡ್ಡದಿರಲಿ ಪ್ರಾಮಾಣಿಕತೆ.

ನಿಷ್ಠೆ ಯಿಂದ ಮಾಡಿದ್ದಾದರೆ ಸಾಧನೆ ಮಾಡಬಹುದು ಎಂದರು

 

ಚೌಡಪ್ಪ. ಅಣ್ಣಪ್ಪ. ಅರವಿಂದ್

ಸಂತೋಷ್. ಪೂರ್ಣೇಶ್. ಉಪಸ್ಥಿತರಿದ್ದರು.

 

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

Career | job

http://nisargacare.com/navachaithanya-old-age-home/

About Author