AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಹಾಯ ಹಸ್ತ.ಕೊರೊನ ಸಂತ್ರಸ್ತರಿಗೆ. ಆಹಾರದ ಕಿಟ್ಟನ್ನು ವಿತರಣೆ#avintvcom

1 min read
Featured Video Play Icon

ಸಹಾಯ ಹಸ್ತ.ಕೊರೊನ ಸಂತ್ರಸ್ತರಿಗೆ. ದಿನಾಂಕ :22:06:2021 ನೇ ಮಂಗಳವಾರ ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಮಗ್ಗಲಮಕ್ಕಿ ಗ್ರಾಮದಲ್ಲಿ ಕೊರೋನ ಸಂತ್ರಸ್ತರಿಗೆ ಆಹಾರದ ಕಿಟ್ಟನ್ನು ಟಿಎಪಿಸಿಎಂಎಸ್ ನಿರ್ದೇಶಕರು ಹಾಗೂ ಕಾಂಗ್ರೆಸ್ ಮುಖಂಡರಾದ ಎಂ.ಎಲ್.ಅಭಿಜೀತ್ ಲಕ್ಷ್ಮಣಗೌಡ ಇವರ ನೇತ್ರತ್ವದಲ್ಲಿ ವಿತರಣೆ ಮಾಡಲಾಯಿತು. ಈ ವಿತರಣೆಯ ಸಂದರ್ಭದಲ್ಲಿ ದಾರದಹಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ಕುಸುಮಸಂಜೀವ, ಗ್ರಾಮಪಂಚಾಯ್ತಿ ಸದಸ್ಯರಾದ ಎಚ್.ಎಲ್.ಮಯೂರ್, ಮಾಜಿ ಗ್ರಾಮಪಂಚಾಯ್ತಿ ಸದಸ್ಯರಾದ ಎಂ.ಎಸ್.ಆನಂದ,ಕಾಂಗ್ರೆಸ್ ಮುಖಂಡರಾದ ರುದ್ರೇಶ್, ಟಿಎಪಿಸಿಎಂಎಸ್ ನಿರ್ದೇಶಕರಾದ ಸುರೇಶ್, ಗ್ರಾಮಸ್ಥರಾದ ರುದ್ರೇಶ್,ದಿನೇಶ್, ಮಗ್ಗಲಮಕ್ಕಿ ಗ್ರಾಮಸ್ಥರು ಉಪಸ್ಥಿತರಿದ್ದರು…..ವರದಿ.ಮಗ್ಗಲಮಕ್ಕಿಗಣೇಶ್… ಬ್ಯೂರೋ ನ್ಯೂಸ್

http://nisargacare.com/navachaithanya-old-age-home/

http://nisargacare.com/career/

About Author