ಸಹಾಯ ಹಸ್ತ.ಕೊರೊನ ಸಂತ್ರಸ್ತರಿಗೆ. ಆಹಾರದ ಕಿಟ್ಟನ್ನು ವಿತರಣೆ#avintvcom
1 min read
ಸಹಾಯ ಹಸ್ತ.ಕೊರೊನ ಸಂತ್ರಸ್ತರಿಗೆ. ದಿನಾಂಕ :22:06:2021 ನೇ ಮಂಗಳವಾರ ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಮಗ್ಗಲಮಕ್ಕಿ ಗ್ರಾಮದಲ್ಲಿ ಕೊರೋನ ಸಂತ್ರಸ್ತರಿಗೆ ಆಹಾರದ ಕಿಟ್ಟನ್ನು ಟಿಎಪಿಸಿಎಂಎಸ್ ನಿರ್ದೇಶಕರು ಹಾಗೂ ಕಾಂಗ್ರೆಸ್ ಮುಖಂಡರಾದ ಎಂ.ಎಲ್.ಅಭಿಜೀತ್ ಲಕ್ಷ್ಮಣಗೌಡ ಇವರ ನೇತ್ರತ್ವದಲ್ಲಿ ವಿತರಣೆ ಮಾಡಲಾಯಿತು. ಈ ವಿತರಣೆಯ ಸಂದರ್ಭದಲ್ಲಿ ದಾರದಹಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ಕುಸುಮಸಂಜೀವ, ಗ್ರಾಮಪಂಚಾಯ್ತಿ ಸದಸ್ಯರಾದ ಎಚ್.ಎಲ್.ಮಯೂರ್, ಮಾಜಿ ಗ್ರಾಮಪಂಚಾಯ್ತಿ ಸದಸ್ಯರಾದ ಎಂ.ಎಸ್.ಆನಂದ,ಕಾಂಗ್ರೆಸ್ ಮುಖಂಡರಾದ ರುದ್ರೇಶ್, ಟಿಎಪಿಸಿಎಂಎಸ್ ನಿರ್ದೇಶಕರಾದ ಸುರೇಶ್, ಗ್ರಾಮಸ್ಥರಾದ ರುದ್ರೇಶ್,ದಿನೇಶ್, ಮಗ್ಗಲಮಕ್ಕಿ ಗ್ರಾಮಸ್ಥರು ಉಪಸ್ಥಿತರಿದ್ದರು…..ವರದಿ.ಮಗ್ಗಲಮಕ್ಕಿಗಣೇಶ್… ಬ್ಯೂರೋ ನ್ಯೂಸ್
http://nisargacare.com/navachaithanya-old-age-home/
http://nisargacare.com/career/