*ಟಿಎಪಿಸಿಎಂಎಸ್ ನಿಂದ ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ಬಾಗಿಲು ನೀಡಿಕೆ*#avintvcom
1 min read
*ಟಿಎಪಿಸಿಎಂಎಸ್ ನಿಂದ ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ಬಾಗಿಲು ನೀಡಿಕೆ*
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲ್ಲೂಕಿನ
ಎಂಜಿಎಂ ಆಸ್ಪತ್ರೆಗೆ 25.ಸಾವಿರ ರೂಪಾಯಿಯ ಸುಸಜ್ಜಿತವಾದ ಬಾಗಿಲನ್ನು ನೀಡಿದ್ದಾರೆ.
ಈ ಹಿಂದೆಯು ಸಹ ಕುಡಿಯುವ ನೀರಿನ ಘಟಕವನ್ನು ಟಿಎಪಿಸಿಎಂಎಸ್ ನಿಂದ ನೀಡಲಾಗಿತ್ತು.
ಅದರ ಪೂರ್ಣ ವಿವರವನ್ನು ಅಧ್ಯಕ್ಷರಾದ ಜಯಂತ್.ಬಿ.ಎನ್.
ಮಾಹಿತಿ ನೀಡಿದರು.
ಇದೆ ಸಂದರ್ಭದಲ್ಲಿ ಕೊವಿಡ್ ಪರಿಕ್ಷಾ ಕೇಂದ್ರದಲ್ಲಿ ಪರಿಕ್ಷೆಗೆ ಬಂದವರಿಗೆ ಕುಳಿತುಕೊಳ್ಳಲು ನೆರವಾಗುವಂತೆ ನೆರಳನ್ನು 2.ಲಕ್ಷ ರೂಗಳ ವೆಚ್ಚದಲ್ಲಿ ವಿಎಸ್ ಟ್ರಸ್ಟ್. ಎಂಜಿಎಂ ಟ್ರಸ್ಟ್ ವತಿಯಿಂದ ಮಾಡಿಕೊಡಲಾಗಿದೆ.
ಎರಡು ಉದ್ಘಾಟನೆಯನ್ನು
ಶಾಸಕರಾದ ಕುಮಾರಸ್ವಾಮಿ.ಎಂ.ಪಿ.
ನೇರವೆರಿಸಿದರು.
ಕಾರ್ಯಕ್ರಮದಲ್ಲಿ
ಟಿಎಪಿಸಿಎಂಎಸ್ ಅಧ್ಯಕ್ಷರಾದ
ಜಯಂತ್ ಬಿ.ಎನ್.
ಉಪಾದ್ಯಕ್ಷರಾದ
ಕಲ್ಲೇಶ್.ಎಂ.ಎಲ್.
ನಿರ್ದೆಶಕರುಗಳಾದ
ಜಗದೀಶ್.ಎಂ.ವಿ.
ಶಿವೇಗೌಡ.ವಿ.ಕೆ.
ರವಿ.ಒ.ಜಿ.
ಸಂದರ್ಶ.ಹೆಚ್.ಜೆ.
ರಂಜನ್ಅಜಿತ್ ಕುಮಾರ್.
ಬಾರತಿ.ಕೆ.ಪಿ.
ಅಭಿಜಿತ್.ಎಂ.ಎಲ್.
ರೇಣುಕಾ ಉಪೇಂದ್ರ.
ಜಗನಾಥ.ಡಿ.ಇ.
ಸುರೇಶ.
ಉತ್ತಮಕುಮಾರ್.ಹೆಚ್.ಜಿ.
ಹೇಮಶೇಕರ.ಯು.ಹೆಚ್.
ರಾಮಕೃಷ್ಣ.ಬಿ.ಎಮ್.
ವ್ಯವಸ್ತಾಪಕ ನಿರ್ದೆಶಕರು.
ವೀವೆಕ್.
ವಿಎಸ್ ಟ್ರಸ್ಟ್ ನ ಡಾ:ಅನಂತಪದ್ಮನಾಬ್.
ಎಂಜಿಎಂ ಟ್ರಸ್ಟ್ ನ.
ವೆಂಕಟೇಶ್. ಕೆ.ಹೆಚ್.
ಆಡಳಿತಾದಿಕಾರಿ
ಡಾ:ಶಾಂಬವಿ.
ತಾಲ್ಲೊಕ್ ಅರೋಗ್ಯಾದಿಕಾರಿ
ಡಾ:ಸುಂದರೇಶ್.
ಆಸ್ಪತ್ರೆಯ ಎಲ್ಲಾ ವೈದ್ಯರುಗಳು.
ಸಿಬ್ಬಂದಿಗಳು ಹಾಜರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಮೂಡಿಗೆರೆ.