AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಹುಟ್ಟೂರು ಮರೆಯದ ಹೃದಯವಂತ* ಗುತ್ತಿಹಳ್ಳಿಯಲ್ಲಿ ಆಹಾರ ಕಿಟ್ ವಿತರಣೆ. #avintvcom

1 min read
Featured Video Play Icon

*ಹುಟ್ಟೂರು ಮರೆಯದ ಹೃದಯವಂತ*

ಚಿಕ್ಕಮಗಳೂರು ಜಿಲ್ಲೆ.

ಮೂಡಿಗೆರೆ ತಾಲೂಕಿನ

ಗುತ್ತಿಹಳ್ಳಿಯಲ್ಲಿ ಆಹಾರ ಕಿಟ್ ವಿತರಣೆ.

ಬೆಂಗಳೂರಿನ ತ್ರೀ ಸಿಸ್ಟರ್ಸ್ ಕೆಫ಼ೆ ವತಿಯಿಂದ 250.ಮನೆಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು.

ಗುತ್ತಿಹಳ್ಳಿಯ ಸುಬ್ರಾಯಗೌಡ ಸಾವಿತ್ರಮ್ಮ ದಂಪತಿಗಳ ಮಗನಾದ ಪ್ರಶಾಂತ್. ಹೆಚ್.ಎಸ್.ವಿದ್ಯಾವಂತ.

ಬೆಂಗಳೂರಿಗೆ ಕೆಲಸದ ನಿಮಿತ್ತವಾಗಿ ಹೋಗಿ ಅಲ್ಲಿ ಸ್ನೇಹಿತರ ಜೊತೆ ಸೇರಿ *ತ್ರೀ ಸಿಸ್ಟರ್ಸ್ ಕೆಫ಼ೆ* ಎಂಬ ಸಂಸ್ಥೆಯನ್ನು ಮಾಡಿ ಹಲವು ಉತ್ತಮ ಕೆಲಸಗಳನ್ನು ರಾಜ್ಯಾದ್ಯಂತ ಮಾಡುತ್ತಿದೆ.

ಹುಟ್ಟಿದ ಊರಿಗೆ ಎನಾದರು ಸಮಾಜ ಮುಖಿ ಕೆಲಸಗಳನ್ನು ಮಾಡುವುದು  ಉತ್ತಮ ಎಂದು ತಿಳಿದುಕೊಂಡರು.

ಅದೆ ರೀತಿ ಯೊಚಿಸಿ  ಕೊವಿಡ್ ಮಹಾ ಮಾರಿಯಿಂದ ತತ್ತರಿಸಿರುವ ತನ್ನೂರ 250.ಕ್ಕೂ ಹೆಚ್ಚು ಮನೆಗಳಿಗೆ ಆಹಾರದ ಕಿಟ್ ಗಳನ್ನು ನೀಡಿದ್ದಾರೆ.

ಗುತ್ತಿಹಳ್ಖಿ  ದೇವರ ಮನೆ.ಮನಿಕೆರೆ.  ಮೂಲರಹಳ್ಳಿಯಲ್ಲಿ 130.ಮನೆಗಳಿಗೆ

ಕೃಷ್ಣಾಪುರ ಮತ್ತು ಸರ್ವೋದಯನಗರದಲ್ಲಿ 20.ಮನೆಗಳಿಗೆ ವಿತರಿಸಿದ್ದಾರೆ.

ಸ್ತಳಿಯವರಾದ   ಸುಬ್ರಾಯ ಗೌಡ್ರು   ವಿಶ್ವನಾಥ್ ಹಳ್ಳಿ ವಿನಯ್ ಇದ್ದರು.

ಇದರ ಸಂಪೂರ್ಣ ಜವಬ್ದಾರಿ ಪ್ರಶಾಂತ್ ರವರದಾಗಿತ್ತು.

ಆಹಾರದ ಕಿಟ್ ನಲ್ಲಿ ಎನಿತ್ತು.

1.ಅಡುಗೆ ಎಣ್ಣೆ ಒಂದು ಲೀಟರ್.2.ಉಪ್ಪು ಒಂದು ಕೆಜಿ.3.ರಾಗಿಹಿಟ್ಟು ಒಂದು ಕೆಜಿ.4.ಡೆಟಾಯಿಲ್ ಸೊಪು ಒಂದು 5.ಸಕ್ಕರೆ ಒಂದು ಕೆಜಿ 6.ಬೇಳೆ.ಒಂದು ಕೆಜಿ. 7.ಕಾರಾಪುಡಿ ಒಂದು ಕೆಜಿ. 8.ಅಕ್ಕಿ ಐದು ಕೆಜಿ. 9.ಟಿ ಪುಡಿ ನೂರು ಗ್ರಾಮ್. 10. ರವೆ.ಒಂದು ಕೆಜಿ. 11. ಉದ್ದಿನ ಬೇಳೆ.ಅರ್ದ ಕೆಜಿ. 12.ಟೂತ್‌ಪೇಸ್ಟ್ ಒಂದು. 13.ಅವಲಕ್ಕಿ.ಒಂದು ಕೆಜಿ. 14.ಕಪ್ಪು ಬೆಲ್ಲ ಒಂದು ಕೆಜಿ. 15.ಬಟ್ಟೆ ತೊಳೆಯುವ ಸೊಪು.ಒಂದು.

  1. ಗೋದಿ ಹಿಟ್ಟು.ಒಂದು ಕೆಜಿ.15.06.2021.ರಲ್ಲಿ

ಹುಟ್ಟೂರು ಮೂಡಿಗೆರೆ ಎಂ ಜಿ ಎಮ್ ಸರ್ಕಾರಿ ಆಸ್ಪತ್ರೆಗೆ  ಉತ್ತಮ ಗುಣಮಟ್ಟದ ರಕ್ತ ಪರಿಕ್ಷಾಘಟಕವನ್ನು ಸುಮಾರು  ಅರು ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿಗಳ ವೆಚ್ಚದಲ್ಲಿ

ನೀಡಿರುತ್ತಾರೆ.

ಇವರ ಉತ್ತಮ ಸೇವೆ ನಾಡಿಗೆ ಅಗಲೆಂಬುದೆ ನಮ್ಮ ಆಶಯ.

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

Career | job

Navachaitanya Old Age Home

About Author