AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಾನವಿಯತೆ ಮೆರೆದವರು ಮಾನಸಿಕ ಅಸ್ತವ್ಯಸ್ತವಾಗಿ ಬಿದ್ದಿದ್ದ ವ್ಯಕ್ತಿಯನ್ನು ಎಂಜಿಎಂ ಆಸ್ಪತ್ರೆಗೆ ಕರೆ ತಂದರು#avintvcom

1 min read

*ಮಾನವಿಯತೆ ಮೆರೆದವರು*

ಚಿಕ್ಕಮಗಳೂರು ಜಿಲ್ಲೆ.

ಮೂಡಿಗೆರೆ.

21/ 6 /2021 ರಂದು

ಮೂಡಿಗೆರೆಯ ಕೊಲ್ಲಿಬೈಲು ಜೆಡಿ ಗುಂಡಿ ಮಹೇಶ್ ರವರ       ತೋಟದಲ್ಲಿ  ಮಾನಸಿಕ ಅಸ್ತವ್ಯಸ್ತವಾಗಿ  ಮೈಮೇಲೆ  ಬಟ್ಟೆಗಳು    ಇಲ್ಲದ ಸ್ತಿತಿ ಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಕಂಡು ನಮಗೆ  ತೊಟದ ಮಾಲಿಕರು ಫೋನ್ ಮಾಡಿದರು.

ನಾವು ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪಿಶ್ ಮೊಣು.

ಕಾರ್ಯಾಧ್ಯಕ್ಷರಾದ ಅಬ್ದುಲ್ ರಹಿಮಾನ್ .

ಅಂಬುಲೆನ್ಸ್ ಡ್ರೈವರ್ ಶಿವಪ್ಪ.

ಮೂಡಿಗೆರೆ ಠಾಣಾಧಿಕಾರಿ ರವಿ ಮತ್ತು ಪ್ರೊಫೆಷನಲ್ ಸಬ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ವರ್ಗದವರು ಸೇರಿ ಅಲ್ಲಿಯೇ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿ ಬಟ್ಟೆ ಧರಿಸಿ  J D S ಪಕ್ಷದ ಆಂಬುಲೆನ್ಸ್ ಮೂಲಕ ಉಚಿತವಾಗಿ ಮೂಡಿಗೆರೆ ಎಂಜಿಎಂ .ಆಸ್ಪತ್ರೆಗೆ ಕರೆ ತಂದರು.

ಎಲ್ಲಾ ರೀತಿಯ ಟೆಸ್ಟ್ ಮಾಡಿಸಿ ಕೊರೊನ ಟೆಸ್ಟ್ ಮಾಡಿ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಯ ಡಾಕ್ಟರ್ ಬೃಂದಾ ಒಳ ರೋಗಿಯಾಗಿ ದಾಕಲಿಸಿಕೊಂಡರು.

ರೋಗಿಯ ವಿವರ ಇನ್ನಷ್ಟೆ ಬರಬೇಕಿದೆ.

ನಿಮ್ಮ ಈ ಕಾರ್ಯಕ್ಕೆ ಸಾರ್ವಜನಿಕರು ಪ್ರಸಂಸೆ ವ್ಯಕ್ತ ಪಡಿಸಿದ್ದಾರೆ.

ವರದಿ.

ಮಗ್ಗಲಮಕ್ಕಿಗಣೇಶ್.

ಬ್ಯೂರೋ ನ್ಯೂಸ್.

Career | job

Navachaitanya Old Age Home

About Author