ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ **ಶ್ರದ್ದಾಂಜಲಿ ಸಭೆ** #avintvcom
1 min read
*ಶ್ರದ್ದಾಂಜಲಿ ಸಭೆ*
ಚಿಕ್ಕಮಗಳೂರು ಜಿಲ್ಲೆಯ
ಸೂರಿ ಸಾಂಸ್ಕೃತಿಕ ಪ್ರತಿಷ್ಠಾನ,
ಉದ್ಭವ ಪ್ರಕಾಶನ ಹಾಗೂ ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಡಾ, ಸಿದ್ದಲಿಂಗಯ್ಯ, ಸಂಚಾರಿ ವಿಜಯ್, ಜಿ ವೆಂಕಟಸುಬ್ಬಯ್ಯ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಅಧ್ಯಕ್ಷರಾದ ಪರಮೇಶ್ವರಪ್ಪ ಇವರುಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಬಿ.ಎ.ಸ್ಪಿ ಮುಖಂಡರಾದ ಕೇ ಟಿ ರಾಧಾಕೃಷ್ಣ.
ಡಾಕ್ಟರ್ ಬೆಳವಾಡಿ ಮಂಜುನಾಥ್,
ಸೂರಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಸೂರಿ ಪ್ರಭು,
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ದೇವೇಂದ್ರ, ಚಿಕ್ಕಮಗಳೂರು
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಹಿರೇಮಗಳೂರು ಪುಟ್ಟಸ್ವಾಮಿ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ್ ಸ್ವಾಮಿ, ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ತೇಗೂರು ಜಗದೀಶ್,. ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್,
ಡಿ ಎಸ್ ಎಂ ಎಸ್ ಅಧ್ಯಕ್ಷರಾದ ಬನಶಂಕರಿ ಜೋಶಿ,
ನಿರ್ದೇಶಕರಾದ ವಿ.ಜಯರಾಮ,
ಅಶೋಕ್, ವೇಣುಗೋಪಾಲ್,
ಐ ಡಿ ಎಸ್ ಜಿ ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ನಾಗೇಶ್ ಇನ್ನಿತರರು ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/career/