ಸೇಡಂ ತಾಲೂಕಿನ ತೋಳ ಮಾಮೀಡಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಉದ್ಯೋಗ ಖಾತ್ರಿ ಕೆಲಸ ಗ್ರಾಮಸ್ಥರಿಂದ ಶುರು #avintvcom
1 min read
ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ತೋಳ ಮಾಮೀಡಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಉದ್ಯೋಗ ಖಾತ್ರಿ ಕೆಲಸ ಗ್ರಾಮಸ್ಥರಿಂದ ಶುರು ಮಾಡಲಾಯಿತು.
.
ಸೇಡಂ ತಾಲೂಕಿನ ಕಾನಾಗಡ್ಡ ಗ್ರಾಮಪಂಚಾಯತ್ ಗೆ ಒಳಗಾಗುವ ಈ ಗ್ರಾಮವು ವರ್ಷದ ಮೊದಲನೇ ಸಾಲ ಉದ್ಯೋಗ ಖಾತ್ರಿ ಕೆಲಸ ಶುರು ಮಾಡಲಾಯಿತು.
.
ಈ ಸಂದರ್ಭದಲ್ಲಿ
ಕಾಯಕ ಬಂಧುಗಳಾದ
ರಾಘವೇಂದ್ರ ಇಂಜೆಲಿಕರ್ ಹಾಗೂ ಜಗನ್ನಾಥ್ ರೆಡ್ಡಿ ಮತಿತ್ತರು ಇದ್ದರು.
ವರದಿ ವೆಂಕಟಪ್ಪ K ಸುಗ್ಗಾಲ್.
ಬ್ಯುರೋ ನ್ಯೂಸ್ ಸೇಡಂ.