**ಅಂತ್ಯ ಸಂಸ್ಕಾರ** ಗುಲ್ಲಾಂ ಪೇಟೆ ಹಿಲಾಲ್ 67 ವರ್ಷ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ#avintvcom
1 min read
*ಅಂತ್ಯ ಸಂಸ್ಕಾರ*
ಚಿಕ್ಕಮಗಳೂರು ಜಿಲ್ಲೆ.
ಆಲ್ದೂರ್ ಸಮೀಪ ಗುಲ್ಲನ್ ಪೇಟೆ.
16/ 6 / 2021 ರಂದು
ಗುಲ್ಲಾಂ ಪೇಟೆ ಹಿಲಾಲ್ .
67 ವರ್ಷ.
ಕಳೆದ ವರ್ಷ ಕೋರೋನ ಕಾಯಿಲೆಯಿಂದ ಗುಣಮುಖರಾಗಿ ಬಂದಿದ್ದರು.
ಇತ್ತೀಚಿಗೆ ಸುಮಾರು ಎಂಟು ದಿವಸದ ಮುಂಚೆ ಬೆಂಗಳೂರು ಕ್ಷತ್ರಿಯ ಆಸ್ಪತ್ರೆಯಲ್ಲಿ ಶ್ವಾಸಕೋಶದ ತೊಂದರೆಯಿಂದ ಮತ್ತೆ ದಾಖಲಾಗಿದ್ದರು. ಪರೀಕ್ಷಿಸಿದಾಗ ಮತ್ತೆ ಕೊರೊನ ದೃಢ ಪಟ್ಟಿರುತ್ತದೆ.
ನಿನ್ನೆ ತಾರೀಕು 15 ರಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಮೃತದೇಹವನ್ನು ನಮ್ಮ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರು ಪಿಶ್ ಮೊನು.
ಕಾರ್ಯಾಧ್ಯಕ್ಷರಾದ ಅಬ್ದುರಹ್ಮಾನ್. ಸಮಾಜ ಸೇವಕರಾದ ಹಸೈನಾರ್. ಸುಲೇಮಾನ್ ಆಶಿಕ್ .
ಮುಸ್ತ ಮತ್ತು ಅವರ ಕುಟುಂಬಸ್ಥರು ಸೇರಿ ಅವರ ಊರಾದ ಚಿಕ್ಕಮಂಗಳೂರು ಜಿಲ್ಲೆಯ ಹಾಂದಿ ಗುಲ್ಲಾನ್ ಪೇಟೆಗೆ ತಂದು ಕಬರ್ ಸ್ಥಾನದಲ್ಲಿ ದಫನ ಕಾರ್ಯ ನೆರವೇರಿಸಲಾಯಿತು
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.