AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಾಲರಾಜ್ ಅವರು ಆಹಾರ ಮತ್ತು ಧಾನ್ಯಗಳ ಕಿಟ್ ಗಳನ್ನು ವಿತರಿಸಲಾಯಿತು#avintvcom

1 min read
Featured Video Play Icon

ಸೇಡಂ ಮತಕ್ಷೇತ್ರದ ಜನರಿಗಾಗಿ ನಮ್ಮ ಶಕ್ತಿ ಮೀರಿ ದುಡಿಯೊಣ… ಇದು ನಮ್ಮ ಮೋದಲ ಹೆಜ್ಜೆ… ಮುಂದೆ ಇನ್ನು ಹೆಚ್ಚು ಸೇವೆಯನ್ನು ಮಾಡಲು ನಿಮ್ಮ ಬೆಂಬಲ ಇರಲಿ🙏✌💯.. ಬನ್ನಿ ನಾವೆಲ್ಲರೂ ಸೇರಿ ಸೇಡಂ ಅನ್ನು ಕರ್ನಾಟಕಕ್ಕೆ ಮಾದರಿ ತಾಲ್ಲೂಕು ಮಾಡೊಣ..
.
ಈ ಕೂಗು ಯಾರದೋ ಗೊತ್ತಾ ತಮ್ಮಲೇರಾ ಆತ್ಮ ಗೌರವವನ್ನು ಹೊಂದಿರುವ ಬಾಲರಾಜ್ ಅಶೋಕ್ ಗುತ್ತೇದಾರ್ ಅವರದು…
.
ಹೌದು ಬಾಲರಾಜ್ ಗುತ್ತೇದಾರ್ ಅವರು ಸೇಡಂ ಮತಕ್ಷೇತ್ರದಲ್ಲಿ ತುಂಬಾ ಜನರ ಮನ ಮೆಚ್ಚುವ ಕಾರ್ಯಗಳನ್ನು ಮುಂದೇವರಿಸುತ್ತಿದ್ದರೆ..
ಜನರಿಗೆ ಇಂತಹ ನಾಯಕ ಬೇಕು ಎಂಬ ಆಲೋಚನೆ ಜನರಲ್ಲಿ ಮೂಡಿ ಬಂದಿದೆ..
.
ದಿನ ದಿನಕ್ಕೆ ಬಾಲರಾಜ್ ಅವರು ಮಾಡುತ್ತಿರುವ ಸಮಾಜ ಸೇವೆ ತುಂಬಾನೇ ಮನ ಮೆಚ್ಚುವಂತೆ ಮಾಡಿದ್ದಾರೆ..
.
ನಿನ್ನೆ ಸೇಡಂ ತಾಲೂಕಿನ ಕೂಡ್ಲ ಗ್ರಾಮದಲ್ಲಿ ಅವರು ಆಹಾರ ಮತ್ತು ಧಾನ್ಯಗಳ ಕಿಟ್ ಗಳನ್ನು ಹಂಚಿ ಜನರಿಗೆ ಜನ ನಾಯಕನೆಂದು ನಿರೂಪಿಸಿದರೆ..
.
ಬಾಲರಾಜ್ ಅವರು ತಮ್ಮ ಶಕ್ತಿಗೆ ಮಿಂಚಿ ಇಂತಹ Corona ಸಮಯದಲ್ಲಿ ಜನಪರವಾಗಿ ನಿಂತಿದ್ದಾರೆ..
.
ಹಸಿದವರಿಗೆ ಊಟ.
ಆಂಬುಲೆನ್ಸ್ ಹಾಸ್ಪಿಟಲ್ ವಸತಿ ಇನ್ನೂ ಏಷ್ಟೋ ಕಾರ್ಯಗಳನ್ನು ಕೈ ಹಿಡಿದು ಮುಂದೆ ಸಾಗುತ್ತಿದ್ದರೆ…
.
ಇನ್ನು ಮುಂದೆ ಕೂಡ ಇಂತಹ ಕಾರ್ಯಗಳು ನಡೆಯುತ್ತಾನೆ ಇರುತ್ತವೆ ಎಂದು ಬಾಲರಾಜ್ ಬ್ರಿಗೇಡ್ ಸಂಸ್ಥೆ ಯವರು ವ್ಯಕ್ತಪಡಿಸಿದ್ದಾರೆ…

Navachaitanya Old Age Home

Career | job

About Author