ಬಾಲರಾಜ್ ಅವರು ಆಹಾರ ಮತ್ತು ಧಾನ್ಯಗಳ ಕಿಟ್ ಗಳನ್ನು ವಿತರಿಸಲಾಯಿತು#avintvcom
1 min read
ಸೇಡಂ ಮತಕ್ಷೇತ್ರದ ಜನರಿಗಾಗಿ ನಮ್ಮ ಶಕ್ತಿ ಮೀರಿ ದುಡಿಯೊಣ… ಇದು ನಮ್ಮ ಮೋದಲ ಹೆಜ್ಜೆ… ಮುಂದೆ ಇನ್ನು ಹೆಚ್ಚು ಸೇವೆಯನ್ನು ಮಾಡಲು ನಿಮ್ಮ ಬೆಂಬಲ ಇರಲಿ🙏✌💯.. ಬನ್ನಿ ನಾವೆಲ್ಲರೂ ಸೇರಿ ಸೇಡಂ ಅನ್ನು ಕರ್ನಾಟಕಕ್ಕೆ ಮಾದರಿ ತಾಲ್ಲೂಕು ಮಾಡೊಣ..
.
ಈ ಕೂಗು ಯಾರದೋ ಗೊತ್ತಾ ತಮ್ಮಲೇರಾ ಆತ್ಮ ಗೌರವವನ್ನು ಹೊಂದಿರುವ ಬಾಲರಾಜ್ ಅಶೋಕ್ ಗುತ್ತೇದಾರ್ ಅವರದು…
.
ಹೌದು ಬಾಲರಾಜ್ ಗುತ್ತೇದಾರ್ ಅವರು ಸೇಡಂ ಮತಕ್ಷೇತ್ರದಲ್ಲಿ ತುಂಬಾ ಜನರ ಮನ ಮೆಚ್ಚುವ ಕಾರ್ಯಗಳನ್ನು ಮುಂದೇವರಿಸುತ್ತಿದ್ದರೆ..
ಜನರಿಗೆ ಇಂತಹ ನಾಯಕ ಬೇಕು ಎಂಬ ಆಲೋಚನೆ ಜನರಲ್ಲಿ ಮೂಡಿ ಬಂದಿದೆ..
.
ದಿನ ದಿನಕ್ಕೆ ಬಾಲರಾಜ್ ಅವರು ಮಾಡುತ್ತಿರುವ ಸಮಾಜ ಸೇವೆ ತುಂಬಾನೇ ಮನ ಮೆಚ್ಚುವಂತೆ ಮಾಡಿದ್ದಾರೆ..
.
ನಿನ್ನೆ ಸೇಡಂ ತಾಲೂಕಿನ ಕೂಡ್ಲ ಗ್ರಾಮದಲ್ಲಿ ಅವರು ಆಹಾರ ಮತ್ತು ಧಾನ್ಯಗಳ ಕಿಟ್ ಗಳನ್ನು ಹಂಚಿ ಜನರಿಗೆ ಜನ ನಾಯಕನೆಂದು ನಿರೂಪಿಸಿದರೆ..
.
ಬಾಲರಾಜ್ ಅವರು ತಮ್ಮ ಶಕ್ತಿಗೆ ಮಿಂಚಿ ಇಂತಹ Corona ಸಮಯದಲ್ಲಿ ಜನಪರವಾಗಿ ನಿಂತಿದ್ದಾರೆ..
.
ಹಸಿದವರಿಗೆ ಊಟ.
ಆಂಬುಲೆನ್ಸ್ ಹಾಸ್ಪಿಟಲ್ ವಸತಿ ಇನ್ನೂ ಏಷ್ಟೋ ಕಾರ್ಯಗಳನ್ನು ಕೈ ಹಿಡಿದು ಮುಂದೆ ಸಾಗುತ್ತಿದ್ದರೆ…
.
ಇನ್ನು ಮುಂದೆ ಕೂಡ ಇಂತಹ ಕಾರ್ಯಗಳು ನಡೆಯುತ್ತಾನೆ ಇರುತ್ತವೆ ಎಂದು ಬಾಲರಾಜ್ ಬ್ರಿಗೇಡ್ ಸಂಸ್ಥೆ ಯವರು ವ್ಯಕ್ತಪಡಿಸಿದ್ದಾರೆ…