AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಚಿಕ್ಕಮಗಳೂರು ನಗರದ ರಾಮನಹಳ್ಳಿ ಇಸ್ಸಾರ್ ಪೆಟ್ರೋಲ್ ಬ್ಯಾಂಕ್ ಬಳಿ ಇಂದು ಪ್ರತಿಭಟನೆ#avintvcom

1 min read
Featured Video Play Icon

*ಪ್ರತಿಭಟನೆ*
ಚಿಕ್ಕಮಗಳೂರು.

ಚಿಕ್ಕಮಗಳೂರು ನಗರದ ರಾಮನಹಳ್ಳಿ ಇಸ್ಸಾರ್ ಪೆಟ್ರೋಲ್ ಬ್ಯಾಂಕ್ ಬಳಿ ಇಂದು ಪ್ರತಿಭಟನೆಯನ್ನು ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ ವತಿಯಿಂದ ಬೆಳಿಗ್ಗೆ 9.ರಿಂದ 10.ರವರೆಗೆ ನಡೆಸಲಾಯಿತು…
ಪ್ರತಿಭಟನೆಯಲ್ಲಿ ರಸೂಲ್ ಖಾನ್..ಜೋಸೆಫ಼್,
ಮೂರ್ತಿ..ಯೋಗಿಶ್.
ತೆರೇಸಾ..ಶಾಂತಕುಮಾರ್.
ಇದ್ದರು.
ಬೆಲೆಯನ್ನು ಇಳಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author