ಚಿಕ್ಕಮಗಳೂರು ನಗರದ ರಾಮನಹಳ್ಳಿ ಇಸ್ಸಾರ್ ಪೆಟ್ರೋಲ್ ಬ್ಯಾಂಕ್ ಬಳಿ ಇಂದು ಪ್ರತಿಭಟನೆ#avintvcom
1 min read
*ಪ್ರತಿಭಟನೆ*
ಚಿಕ್ಕಮಗಳೂರು.
ಚಿಕ್ಕಮಗಳೂರು ನಗರದ ರಾಮನಹಳ್ಳಿ ಇಸ್ಸಾರ್ ಪೆಟ್ರೋಲ್ ಬ್ಯಾಂಕ್ ಬಳಿ ಇಂದು ಪ್ರತಿಭಟನೆಯನ್ನು ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ ವತಿಯಿಂದ ಬೆಳಿಗ್ಗೆ 9.ರಿಂದ 10.ರವರೆಗೆ ನಡೆಸಲಾಯಿತು…
ಪ್ರತಿಭಟನೆಯಲ್ಲಿ ರಸೂಲ್ ಖಾನ್..ಜೋಸೆಫ಼್,
ಮೂರ್ತಿ..ಯೋಗಿಶ್.
ತೆರೇಸಾ..ಶಾಂತಕುಮಾರ್.
ಇದ್ದರು.
ಬೆಲೆಯನ್ನು ಇಳಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.