AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಂಗಳ ಮುಖಿಯರಿಗೆ ಆಹಾರ ಕಿಟ್ ವಿತರಿಸಿದ ಸ್ಲಂ ಆಂದೋಲನ ಸಂಘಟನೆ!#avintvcom

1 min read
Featured Video Play Icon

ಮಂಗಳ ಮುಖಿಯರಿಗೆ ಆಹಾರ ಕಿಟ್ ವಿತರಿಸಿದ ಸ್ಲಂ ಆಂದೋಲನ ಸಂಘಟನೆ!

ಹುಬ್ಬಳ್ಳಿ’- ಕೊರೊನಾ ಹಿನ್ನೆಲೆಯಲ್ಲಿ ಅದೆಷ್ಟೋ ಮಂಗಳ ಮುಖಿಯರು ಹಾಗೂ ಇನ್ನಿತರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು ಅವರ ಉಪ ಜೀವನಕ್ಕಾಗಿ ಸ್ಲಂ ಜನಾಂದೋಲ ಕರ್ನಾಟಕ ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆ ಹೋರಾಟ ಸಮಿತಿಯಿಂದ ಆಹಾರ ಕಿಟ್ ವಿತರಣೆ ಮಾಡಿ ಮಾನವೀಯತೆ ಮೇರೆದಿದ್ದಾರೆ.

ಹೌದು…ನಗರದಲ್ಲಿ ಕೊರೊನಾ ಅಲೇ ಹೆಚ್ಚುತ್ತಿರುವ ಹಿನ್ನೆಲೆ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿತ್ತು ಇದರಿಂದಾಗಿ ಮಂಗಳ ಮುಖಿಯರು’ ಹಾಗೂ ಇತರ ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲಕಿದ್ರು ಸಹ ಸರಕಾರ ಯಾವುದೇ ಪ್ಯಾಕೇಜ್ ನೀಡದೇ ಅವರಿಗೆ ಅನ್ಯಾಯ ಮಾಡಿದೇ ಇದರಿಂದಾಗಿ ನಗರದ ನೇಕಾರ ನಗರದಲ್ಲಿಂದು ಸ್ಲಂ ಜನಾಂದೋಲಮ ಕರ್ನಾಟಕ ಸಾವಿತ್ರಿ ಬಾಪುಲೇ ಮಹಿಳಾ ಸಂಘಟನೆ ಹೋರಾಟ ಸಮಿತಿ ಸದಸ್ಯರು ಅವರ ಉಪ ಜೀವನಕ್ಕೆ ಅನುಕೂಲವಾಗಲಿ ಎಂದು ಮಂಗಳ ಮುಖಿಯರಿಗೆ ಮೊದಲ ಆದ್ಯತೆ‌ ನೀಡಿ ಆಹಾರ ಕಿಟ್, ವಿತರಣೆ ಮಾಡಿದರು.ಇದೇ ಸಂದರ್ಭದಲ್ಲಿ ,ಹೊಗ್ಯಮಾ ಜಮಖಂಡಿ, ವಿಲಾಸ ಗೋಸಾವಿ ,ಕಿರಣಕುಮಾರ ಪಾಟಿಲ್,ಎನ್.ಸಿ.ಇಳಿಗೇರ್ ವಕೀಲರು, ವಿಮಲ್ ತಾಳಿಕೋಟಿ, ಮೆಹಬೂಬ್, ಯಲಪ್ಪಾ ಸಂಗೆನಹಳಿ,ಸಂತೋಷ ಮುರಗಿಪಾಟಿಲ್, ಕಾದರಸಾಬ್ ಹಾಗೂ ಹಲವು ಮುಖಂಡರು ಭಾಗವಹಿಸಿದ್ದರು.

Navachaitanya Old Age Home

Career | job

About Author