ವೆಂಕಿ ಸುಗ್ಗಾಲ್ ಅವರ ಬರಹದಲ್ಲಿ..ವಿಷಯ ತಿಳಿಯಿರಿ #avintvcom
1 min read
ವೆಂಕಿ ಸುಗ್ಗಾಲ್ ಅವರ ಬರಹದಲ್ಲಿ..
.
ವಿಷಯ ತಿಳಿಯಿರಿ ಕಾರ್ಯಕ್ರಮ..
.
ಬದುಕು ಎಂಬ ಗಿಡಕ್ಕೆ..
ನಂಬಿಕೆಯ ಬೇರು ಗಟ್ಟಿಯಾದರೆ..
ನೋವು ಎನ್ನುವ ಮುಳ್ಳಿನ ನಡುವೆ..
.
ಪ್ರೀತಿ ಎಂಬ ಸುಂದರ ಹೂವು ಸದ ಅರಳುತ್ತೆ…
.
ಹರಿಯುವ ನದಿ ನೋಡಿ..
ಗುರಿ ಮುಟ್ಟುವ ದಾರಿಯಲ್ಲಿ ಎಷ್ಟೇ ಆತಂಕಗಳು ಬಂದರು
ಜೀವನ ಮುಂದೆ ಸಾಗಿಸುವುದು ಕಲೀಬೇಕು..
.
ಅರಳಿದ ಹೂವು ನೋಡಿ
.
ನಮ್ಮ ಸುತ್ತ ಎಷ್ಟೇ ನೋಯಿಸುವರು ಎಷ್ಟೇ ಇದ್ದರೂ…
ಮುಗುಳ್ನಗೆ ಕಲೀಬೇಕು…
.
ಗುಡುಗು ಮಿಂಚು ನೋಡಿ.
.
ಇದ್ದದು ಒಂದು ಕ್ಷಣವಾದರೂ.
ಹತ್ತು ಜನರಿಗೆ ಬೆಳಕು ಕೊಡುವಂತೆ ಇರಲು ಕಲೀಬೇಕು…
.
ಜೀವನದಲ್ಲಿ ನೀನು ಒಳ್ಳೇದು ಮಾಡು ಕೆಟ್ಟದು ಮಾಡು..
ನಿನ್ನನು ವಿಮರ್ಶಿಸುವವರು ಇದ್ದೆ ಇರುತ್ತಾರೆ…
.
ನೀನು ಹೋಗೋ ದಾರಿ ಎಂತದು ಅಂತ ನಿನಗೆ ಗೊತ್ತಿದ್ದರೆ ಸಾಕು ಗೆಳಯ….
.
Writer & Director
ವೆಂಕಿ ಸುಗ್ಗಾಲ್.
http://nisargacare.com/career/