ಮೂರು/ನಾಲ್ಕು ದಿನದಿಂದ ಕರೆಂಟ್ ತೊಂದರೆ ಸೇಡಂ ತಾಲೂಕಿನ ಸಿಲಾರಕೊಟ್ ಹಾಗೂ ನಾಡೆಪಲ್ಲಿ#avintvcom
1 min read
ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಸಿಲಾರಕೊಟ್ ಹಾಗೂ ನಾಡೆಪಲ್ಲಿ ಗ್ರಾಮಗಳಿಗೆ 3ದಿನದಿಂದ ಕರೆಂಟ್ ತೊಂದರೆ ಆಗಿದೆ…
.
ನಿನ್ನೆ ಕೇಳಿದರೆ ಮಲ್ಲಬದ್ ವಲಯದ ಹತ್ತಿರ ಸ್ತಂಭಗಳು ಬಿದ್ದು ಹೋಗಿವೆ ಎಂದು ವರದಿ ಬಂದಿತು ಆದರೆ ಇವತ್ತು ಬೆಳಿಗೆಯಿಂದ ಕೆಲಸ ನಡೆಯಿತು ಸಂಜೆ ಹೊತ್ತಿಗೆ ಕರೆಂಟ್ ಬಂದಿತ್ತು ಮತ್ತೆ ಪುನಃ ಅದೇ ಪರಿಸ್ಥಿತಿ ಆಗಿದೆ…
.
ಮನೆಯಲ್ಲಿ ಕತ್ತಲು ಬೇರೆ ಬತ್ತಿ ಹಚ್ಚೋಣ ಅಂದರೆ ಸೀಮೆ ಎಣ್ಣೆನು ಇಲ್ಲದಂತಾಗಿದೆ ಜನರಿಗೆ.
ಮೂರು/ನಾಲ್ಕು ತಿಂಗಳಿಂದ ಸೀಮೆ ಎಣ್ಣೆ ಬರುತ್ತಿಲ್ಲ..
.
ಬಡವರಿಗೆ ತುಂಬಾ ತೊಂದರೆ ಆಗಿದೆ ಅದು Corona ಸಂದರ್ಭದಲ್ಲಿ ಮೇಣದ ಬತ್ತಿನು ಸಿಗುತ ಇಲ್ಲ…
.
ಇಂಥ ಸಂದರ್ಭದಲ್ಲಿ ಜನರ ತೊಂದರೆ ಯಾರಿಗೂ ಗೊತ್ತಾಗುತ್ತಿಲ್ಲ…
.
ಎಂದು ಜನರು ವ್ಯಕ್ತ ಪಡಿಸಿದ್ದಾರೆ…
ವರದಿ ವೆಂಕಟಪ್ಪ K ಸುಗ್ಗಾಲ್.
ಬ್ಯುರೋ ನ್ಯೂಸ್ ಸೇಡಂ..