ಸೇಡಂ ತಾಲೂಕಿನ covid 19 ನಿಟ್ಟಿನಲ್ಲಿ 9 ದಿನಗಳಲ್ಲಿ 100ಹಳ್ಳಿಗಳಿಗೆ ಸ್ಯಾನಿಟೇಜರ್ ಸಿಂಪಡಣೆ#avintvcom
1 min read
Corona ಹರಡುವ ನಿಯಂತ್ರಿಸುವ ನಿಟ್ಟಿನಲ್ಲಿ.
ಸೇಡಂ ತಾಲೂಕಿನ ಹಳ್ಳಿಗಳಲ್ಲಿ ಸನಿಟೇಜರ್ ಸಿಂಪರ್ಣೆ ಬಾಲರಾಜ್ ಬಿಗ್ರೆಡ್ ವತಿಯಿಂದ ನಡೆಯಿತು…
.
ಜೆಡಿಎಸ್ ನಾಯಕರಾದ ಬಾಲರಾಜ್ ಅಶೋಕ್ ಗುತ್ತೇದಾರ್ ಅವರು covid 19 ನಿಟ್ಟಿನಲ್ಲಿ ಜನರು ಅಸ್ತವ್ಯಸ್ತ ಕ್ಕೆ ಒಳಗದದಂತೆ ತಮ್ಮದೇ ಆದ ಒಂದು ಸಂಸ್ಥೆಯನ್ನು ಸೃಷ್ಟಿಸಿ ಜನರಿಗೆ ಸೇವೆ ಮಾಡಿದ್ದಾರೆ..
ಅದು ಅಲ್ಲದೆ 9 ದಿನಗಳಲ್ಲಿ 100ಹಳ್ಳಿಗಳಿಗೆ ಸಾನಿಟೇಜರ್ ಸಿಂಪಾರ್ಣೆ ಹಾಗೂ ಮಾಸ್ಕ್ ವಿತರಣೆ ಕಾರ್ಯಕ್ರಮ ನಡೆಸಿದರು..
.
Corona ಬಂದ ಯಾವುದೇ ರೋಗಿಗು ತೊಂದರೆ ಆಗದಂತೆ ಆಂಬುಲೆನ್ಸ್ ಸೇವೆ ಮತ್ತು ಊಟದ ವ್ಯವಸ್ಥೆ ಮಾಡುತ್ತಿದ್ದಾರೆ..
.
ಇಂತಹ ಒಳ್ಳೆ ಕೆಲಸಕ್ಕೆ ಮುಂದಾಗಿದ್ದಾರೆ ಬಾಲರಾಜ್ ಅಶೋಕ್ ಗುತ್ತೇದಾರ್ ಅವರು..
.
ಈ ಕ್ರಮವಾಗಿ ಜನರ ಮನ ಗೆದ್ದಿದ್ದಾರೆ ಬಾಲರಾಜ್ ಅವರು…
.
ವರದಿ ವೆಂಕಟಪ್ಪ K ಸುಗ್ಗಾಲ್.
ಬ್ಯುರೋ ನ್ಯೂಸ್ ಸೇಡಂ.