*ಅಪಘಾತ.ಯುವಕನ ಸಾವು*ಸಂಪ್ಲಿ ಗ್ರಾಮದ ರಂಜಿತ (33) ರಾತ್ರಿ ನಡೆದ ಘಟನೆ#avintvcom
1 min read
*ಅಪಘಾತ.ಯುವಕನ ಸಾವು*
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲ್ಲೂಕಿನ.
ಸುಂಕಸಾಲೆ ಗ್ರಾಮ ಪಂಚಾಯತಿಯ ತಿರುವಿನಲ್ಲಿ
ಅಪಘಾತ.
ಸಂಪ್ಲಿ ಗ್ರಾಮದ ರಂಜಿತ (33) ಸಾವು.
ಭಾನುವಾರ ರಾತ್ರಿ ನಡೆದ ಘಟನೆ
ಬೈಕ್ ಹಾಗೂ ರಂಜಿತ್ 6 ಅಡಿ ಆಳದ ಕಂದಕಕ್ಕೆ ಬಿದ್ದುದ್ದರಿಂದ ಯಾರಿಗೂ ಅಪಘಾತದ ಮಾಹಿತಿ ತಿಳಿದಿರಲಿಲ್ಲ.
ಸೋಮವಾರ ಮಧ್ಯಾಹ್ನ ಪೊಲೀಸರಿಗೆ ಸ್ಥಳೀಯರಿಂದ ಮಾಹಿತಿ
ಸ್ಥಳಕ್ಕೆ ಬಾಳೂರು ಪೊಲೀಸರ ಆಗಮನ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್