ಹುಬ್ಬಳ್ಳಿ-*ಲಾಯ್ಸ್ ಕ್ಲಬ್ ಪರಿವಾರ ವತಿಯಿಂದ ಆಹಾರ ಕಿಟ್ ವಿತರಣೆ*#avintvcom
1 min read
ಲಾಯ್ಸ್ ಕ್ಲಬ್ ಪರಿವಾರ ವತಿಯಿಂದ ಆಹಾರ ಕಿಟ್ ವಿತರಣೆ
ಹುಬ್ಬಳ್ಳಿ- ಕೊರೊನಾ ಎರಡನೇ ಅಲೆಗೆ ಜನ ತತ್ತರಿಸಿ ಹೋಗಿದ್ದಾರೆ. ಲಾಕ್ ಡೌನ್ ದಿಂದಾಗಿ ಕೆಲಸ ಇಲ್ಲದೆ ತುತ್ತು ಅನ್ನಕ್ಕಾಗಿ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಕ್ಷೌರಿಕರಿಗೆ, ಆಟೋಚಾಲಕರಿಗೆ, ಅಲೆಮಾರಿ ಜನಾಂಗದ ಕುಟುಂಬದವರಿಗೆ, ಗೊಂಬೆ ಕುಣಿತ ಕಲಾವಿದರಿಗೆ, ಇತ್ಯಾದಿಯವರಿಗೆ ಉಪಜೀವನಕ್ಕೆ ತೊಂದರೆಯಾಗುತ್ತಿದ್ದು. ನಗರದ ಗೋಪನಕೊಪ್ಪದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಲಾಯ್ಸ್ ಕ್ಲಬ್ ಪರಿವಾರ ವತಿಯಿಂದ, 15 ದಿನಗಳ ದಿನಸಿ ಆಹಾರ ಸಾಮಗ್ರಿಗಳ ಕಿಟ್ನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರು ಬಿರಬಲ್ ಬಿಶೋಯ, ಲಾಯನ್ಸ್
ಸೇವಾ ಕಾರ್ಯದ ಚೇರ್ಮನ್ ಮಹೇಂದ್ರ ಸಿಂಘಿ, ಮಾಜಿ ಚೇರ್ಮನ್ ಸಿದ್ಧಾರೂಡ ಸ್ವಾಮಿ, ಡಾ. ಸಂಜಯ ಗಣೆಶೇಖರ, ಪಿಂಟು ಶಿಗ್ಗಾಂವಿ, ಗೌತಮ್ ಗೊಲಚೆ, ಗೌತಮ್ ಬಪ್ನಾ, ದಿಲೀಪ್, ಅಶೋಕ ತೆಂಗಿನಕಾಯಿ, ಲಾಯನ್ಸ್ ಕ್ಲಬ್ ಸದಸ್ಯರು ಇದ್ದರು.
ವರದಿ.ಸುರೇಶ್ ಜಾದವ್ ಅವಿನ್ ಟಿವಿಯ ಹುಬ್ಬಳ್ಳಿ
http://nisargacare.com/career/