ಜೆಂಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಮೇನ್ ಪರಿವಾರ ವತಿಯಿಂದ ಶಿಕ್ಷಕರಿಗೆ ಆಹಾರ ಕಿಟ್ ವಿತರಣೆ#avintvcom
1 min read
ಜೆಂಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಮೇನ್ ಪರಿವಾರ ವತಿಯಿಂದ ಶಿಕ್ಷಕರಿಗೆ ಆಹಾರ ಕಿಟ್ ವಿತರಣೆ
ಹುಬ್ಬಳ್ಳಿ- ಜೆಂಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಮೇನ್ ಪರಿವಾರ ಮತ್ತು ಜೆಂಟ್ಸ್ ವೆಲ್ಪರ್ ಫೌಂಡೇಶನ್ ಇವರ ವತಿಯಿಂದ, ಶ್ರೀ ರೇವಣಸಿದ್ದೇಶ್ವರ ವಸತಿ ಪ್ರೌಢಶಾಲೆಯಎಲ್ಲ ಶಿಕ್ಷಕರಿಗೆ ವಿ.ಜಿ. ಪಾಟೀಲ್ ಹಾಗೂ ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತರಾದ ಸಂತೋಷ್ ಆರ್ ಶೆಟ್ಟಿ. ಹಾಗೂ ಹಿರಿಯ ಸದಸ್ಯರಾದ ಡಿ. ಸಿ. ಪಾಟೀಲ್ ರೇವಣಸಿದ್ದೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪರಮೇಶ್ವರಪ್ಪ, ಬೈನವರ್ ಇವರ ನೇತೃತ್ವದಲ್ಲಿ ಆಹಾರ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಅನಿಲ್ ಕೆ. ಜಾಧವ್ ರವವರನ್ನು ಹೃತ್ಪೂರ್ವಕವಾಗಿ ವಂದಿಸಲಾಯಿತು.
ವರದಿ.ಸುರೇಶ್ ಜಾದವ್ ಅವಿನ್ ಟಿವಿಯ ಹುಬ್ಬಳ್ಳಿ