AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಯಶೋಧ 55 ವರ್ಷ ಮಲ್ಲೇಗೌಡ ಆಸ್ಪತ್ರೆ ಚಿಕ್ಕಮಗಳೂರು ನಲ್ಲಿ ಕೋವಿಡ್19 ತಗುಲಿ ಮೃತಪಟ್ಟಿರುತ್ತಾರೆ#avintvcom

1 min read
Featured Video Play Icon

ಅಂತಿಮ ಸಂಸ್ಕಾರ..,……………………..28/5/2021 ಚಿಕ್ಕಮಗಳೂರು
ಮಲ್ಲಂದೂರ್ ಆವುತಿಯ ಗಾಂಧಿನಗರ ವಾಸಿ ಯಶೋಧ 55 ವರ್ಷ ಪ್ರಾಯದವರು ಈ ದಿನ ಮಲ್ಲೇಗೌಡ ಆಸ್ಪತ್ರೆ ಚಿಕ್ಕಮಗಳೂರು ನಲ್ಲಿ ಕೋವಿಡ್19 ತಗುಲಿ ಮೃತಪಟ್ಟಿರುತ್ತಾರೆ. ಅವರ ಪಾರ್ಥಿವ ಶರೀರವನ್ನು ಕಾಫಿನಾಡು ಸಮಾಜಸೇವಕರಾದ ಹಸೈನರ್. ಸಕ್ರಿಯ ಸಮಾಜಸೇವಾ ಸಂಸ್ಥೆಯ ಎಂಕೆ ಅಬ್ದುಲ್ ರಹ್ಮಾನ್, ಪೀಸ್ & ಅವರ್ನೆಸ್ ಟ್ರಸ್ಟನ ಸಂಸ್ಥಾಪಕ ಅಲ್ತಾಫ್ ಹಾಗೂ ಶರೀಫ್ ಅಣಜೂರು ಇವರುಗಳು ಮೂಡಿಗೆರೆಯಿಂದ ಆವುತಿಗೆ ಹೋಗಿ ಅವರ ಸ್ವಂತ ಜಾಗದಲ್ಲಿ ಶರೀರವನ್ನು ಅಂತಿಮ ಸಂಸ್ಕಾರ ಮಾಡಿದ್ದಾರೆ. ವರದಿ….ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್

Career | job

Navachaitanya Old Age Home

About Author