AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಕೊರೊನಾ ಹೈ ಅಲರ್ಟಹಳ್ಳಿಗಳಲ್ಲಿ* *ಅಂತ್ಯ ಕ್ರಿಯೆಯಲ್ಲಿ ನೂರಾರುಜನರು* *ಕೃಷಿ ವ್ಯಾಪಾರಿಗಳಿಗೆ ಕಂಟಕ*#avintvcom

1 min read
Featured Video Play Icon

ಲಾಕ್ ಡೌನ್ ಗೆ ಹೆದರದ ಜನ
ಹಾವೇರಿ: ಗೃಹ ಸಚಿವರ ಕ್ಷೇತ್ರದಲ್ಲಿ ಯಾರಿಗೂ ಭಯ ಇಲ್ಲಾ ಕೊರೊನಾ ಮಹಾಮಾರಿಗೆ ಸವಣೂರಿನ ಜನ ಕ್ಯಾರೆ ಎನ್ನುತ್ತಿಲ್ಲಾ ,ಇದೆಲ್ಲವನ್ನು ಕಂಡರು ಯಾವ ಅಧಿಕಾರಿಗಳು ಗಮನ ಹರಿಸುತ್ತಿಲ್ಲಾ ,ಸವಣೂರಿನ ವಿ,ಕೃ,ಗೋಕಾಕ ವೃತ್ತದ ಬಳಿ ಜನರು ಬೇಕಾ ಬಿಟ್ಟಿ ಓಡಾಡುತ್ತದ್ದಾರೆ,

ಅಂತ್ಯ ಕ್ರಿಯೆಯಲ್ಲಿ ನೂರಾರು ಜನರು
ಹಾವೇರಿ: ಜಿಲ್ಲೆಯ ಸವಣೂರಿನಲ್ಲಿ ಅಂತ್ಯ ಕ್ರಿಯೆಗೆ ನೂರಾರು ಜನರು ಭಾಗಿ
ಹೌದು, ಸವಣೂರಿನ ಮುಸ್ಲಿಂ ಭಾಂದವರು ಅಂತಿಮ ಸಂಸ್ಕಾರಕ್ಕೆ ಬಹಳ ಜನ ಸೇರಿ ರಸ್ತೆ ಮಧ್ಯದಲ್ಲಿ ಹೋಗುತ್ತಿದ್ದರು, ಸದ್ಯದ ಸಂಧರ್ಭದಲ್ಲಿ ಕೊರೊನಾ ಮಹಾಮಾರಿ ಹೆಚ್ಚಾಗಿದ್ದರೂ ಕೂಡ ಇದನ್ನು ಲೆಕ್ಕಿಸದೆ ಜನರು ಭಾಗಿಯಾಗಿದ್ದರೆ,ಸರ್ಕಾರದ ನಿಯಮಗಳನ್ನ ಪಾಲಿಸದೆ ಅಂತ್ಯಕ್ರಿಯೆ,, ಸವಣೂರಿನ ಅಧಿಕಾರಿಗಳು ಇದರ ಬಗೆಗೆ ಯಾವ ಕಠಿಣಕ್ರಮ ಜರಗಿಸುತ್ತದೆ ಎಂದು ನೋಡಬೇಕು

ಸರ್ಕಾರದ ಆದೇಶ ಕೃಷಿ ವ್ಯಾಪಾರಿಗಳಿಗೆ ಕಂಟಕ
ಹಾವೇರಿ: ಜಿಲ್ಲೆಯ ಸವಣೂರಿನ ಕೃಷಿ ಅಗ್ರೋ ಅಂಗಡಿ ವ್ಯಾರಸ್ಥರು ಸರ್ಕಾರ ಮೊನ್ನೆ ಹೊರಡಿಸಿದ ಆದೇಶವನ್ನು ಅರಗಿಸಿಕೊಳ್ಳಲು ಆಗದು ಎಂದರು,
ಹೌದು ಸರ್ಕಾರ ರೈತರ ಹಿತ ದೃಷ್ಟಿಯಿಂದ ರಸಗೊಬ್ಬರಗಳ ಬೆಲೆಯನ್ನು ಕಡಿಮೆ ಪ್ರಮಾಣದಲ್ಲಿ ದೊರೆಯುವಂತೆ ಆದೇಶ ನೀಡಿದ ಬೆನ್ನಲ್ಲೇ ಇತ್ತ ಕೃಷಿ ವ್ಯಾಪಾರಿಗಳಿಗೆ ಭಯ ಹುಟ್ಟಿದೆ,ಈ ಹಿಂದೆ ವ್ಯಾಪಾರಸ್ಥರು DAP -ಗೊಬ್ಬರವನ್ನ 1900 ರೂ ಗಳಿಗೆ ಲಾರಿ ಗಟ್ಟಲೆ ಗೋದಾಮಿನಲ್ಲಿ ಸಂಗ್ರಹಿಸಿದ್ದಾರೆ,ಇತ್ತ ಸರ್ಕಾರ 1200 ರೂ ಗೆ ಕೊಡುವಂತೆ ಆದೇಶ ನೀಡಿತು, ಇದರಿಂದ ವ್ಯಾಪಾರಸ್ಥರು ಭಯಭೀತರಾಗಿದ್ದಾರೆ,ವ್ಯಾಪಾರಸ್ಥರು ಇದಕ್ಕೆ ಬಹಳ ನಷ್ಟವನ್ನು ಅನುಭವಿಸುತ್ತಾರೆ,

Career | job

Navachaitanya Old Age Home

About Author