ಧನ ಸಹಾಯ ಎಂ.ಕೆ.ಲಕ್ಷ್ಮಣಾಚಾರ್ ರವರು ಈಗ ಕೋವಿಡ್ ಸಾಂಕ್ರಾಮಿಕ ರೋಗದಿಂದ ನರಳುತ್ತಿರುತ್ತಾರೆ#avintvcom
1 min read
ಮಾನ್ಯರೇ,
ನಮ್ಮ ಸ್ನೇಹಿತರಾದ ಎಂ.ಕೆ.ಲಕ್ಷ್ಮಣಾಚಾರ್ ರವರು ಸಾಮಾಜಿಕ ಹೋರಾಟಗಾರರಾಗಿದ್ದು, ಈಗ ಕೋವಿಡ್ ಸಾಂಕ್ರಾಮಿಕ ರೋಗದಿಂದ ನರಳುತ್ತಿರುತ್ತಾರೆ.
ಸದ್ಯಕ್ಕೆಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು,
ಉಸಿರಾಟದ ತೊಂದರೆ ಜಾಸ್ತಿಯಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಯಾನೆಪೊಯ ಆಸ್ಪತ್ರೆಗೆ (ಪಿ ವಿ ಎಸ್ ಸರ್ಕಲ್ ಹತ್ತಿರ ) ದಾಖಲಾಗಿದ್ದಾರೆ.
ಆದುದರಿಂದ ಸ್ನೇಹಿತರೆಲ್ಲರೂ,
ಬದುಕಿನುದ್ದಕ್ಕು ನ್ಯಾಯಕ್ಕಾಗಿ ಹೋರಾಟ ಮಾಡಿದ ಎಂ.ಕೆ.ಲಕ್ಷ್ಮಣಾಚಾರರಿಗೆ ಸಾಧ್ಯವಾದಷ್ಟು ಮಟ್ಟಿಗೆ ಧನ ಸಹಾಯ ಮಾಡಬೇಕಾಗಿ ಈ ಮೂಲಕ ವಿನಂತಿಸಿ ಕೊಳ್ಳುತ್ತೆನೆ.
ಜಿ.ಬಿ. ವೆಂಕಟೇಶ್
ವಕೀಲರು.
ಕಳಸ.ಮೂಡಿಗೆರೆ.
ಧನ ಸಹಾಯ ಮಾಡ ಬಯಸುವವರು ಈ ಕೆಳಗಿನ ನಂಬರ್ ಗೆ Google Pay Number 8762398854 or Karnataka Bank Account No.
RAKSHA.K. L.
(ರಕ್ಷಾ ಕೆ.ಎಲ್.ಮಗಳು) 4022500101286801
IFSC Code KARB0000402
KALASA BRANCH
ಗೆ ಹಣವನ್ನು ಹಾಕಬೇಕಾಗಿ ವಿನಂತಿ.