ಗೋವುಗಳ ಹತ್ಯೆ**ಸತತ ಒಂದು ವಾರಗಳ ಕಾರ್ಯಾಚರಣೆ ಪರಿಶ್ರಮಕ್ಕೆ ಪಲ ಸಿಕ್ಕಿದೆ .#avintvcom
1 min read
*ಗೋವುಗಳ ಹತ್ಯೆ*
*ಸತತ ಒಂದು ವಾರಗಳ ಕಾರ್ಯಾಚರಣೆ ಪರಿಶ್ರಮಕ್ಕೆ ಪಲ ಸಿಕ್ಕಿದೆ .
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲ್ಲೂಕಿನ
ಕುಂದೂರು ಹುಲ್ಲೇಮನೆ ಗ್ರಾಮದಿಂದ ಕೆಂಜಿಗೆಗೆ ಹೋಗುವ ರಸ್ತೆಯ,
ದೊಡ್ಡ ಅಪ್ಪು ಎಂಬಲ್ಲಿ ನೂರಾರು 🐄ದನಗಳನ್ನು ಕಡಿಯುತಿದ್ದಾರೆ ಎಂಬ ವಿಷಯ ತಿಳಿದು.ಹಲವಾರು ಸ್ನೇಹಿತರೆಲ್ಲರೂ ಒಟ್ಟಾಗಿ ಒಂದು ವಾರದಿಂದ ಕಾರ್ಯಾಚರಣೆ ಮಾಡುತ್ತಿದ್ದೆವು.
ನೆನ್ನೆ ಅಂದರೆ ದಿನಾಂಕ 22/05/2021 ಶನಿವಾರದಂದು ಒಂದು ಬೊಲೆರೋ ಹಾಗು ತುಂಬುತಿದ್ದ ದನಗಳನ್ನು ಆರೋಪಿ.ಮುಶಾವೀರ್(moosa)ಎಂಬುವನ ಅಳಿಯ ಯೂನಿಸ್ ಖಾನ್ ಹಾಗು ಖಲೀಲ್ ಎಂಬ ಆರೋಪಿಗಳನ್ನು ಮೂಡಿಗೆರೆಯ ಪೊಲೀಸ್ SI ಅವರ ಸಹಾಯದಿಂದ ಹಿಡಿಯುವಲ್ಲಿ ಯಶಶ್ವಿ ಯಾಗಿದ್ದೇವೆ.
ಈ ಸಮಯದಲ್ಲಿ ನಮ್ಮ ಊರಿನ ಹುಲ್ಲೇಮನೆ ಹಾಗು ಕೊಡಗಿಬೈಲ್ ಹಲವಾರು ಸ್ನೇಹಿತರ ಪರಿಶ್ರಮಕ್ಕೆ ಧನ್ಯವಾದಗಳು.
ಇಂತ ಕಟುಕರಿಗೆ ಅತಿ ಕಠಿಣ ಶಿಕ್ಷೆ ಆಗಲೇಬೇಕು.
ಗೋ🐄 ಮಾತೆಗೆ ನ್ಯಾಯ ದೊರಕಿಸಿ ಕೊಡಬೇಕು.
ಅವಿನಾಶ್.ಜನ್ನಾಪುರ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.