AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ರೈತರು ಮುಂಗಾರು ಚಟುವಟಿಕೆ**ರಸಗೊಬ್ಬರವನ್ನ ತುರ್ತು ಕರಿದಿಸಬೇಕಾಗಿದೆ* #avintvcom

1 min read
Featured Video Play Icon

ಮಾನ್ಯ ಶೃಂಗೇರಿ ಕ್ಷೇತ್ರದ ಶಾಸಕರು ಹಾಗು ಶೃಂಗೇರಿ ಕ್ಷೇತ್ರದ ಮಾನ್ಯ ಮಾಜಿ ಶಾಸಕರು ಹಾಲಿ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು

ಕ್ಷೇತ್ರದಲ್ಲಿ ರೈತರು ಮುಂಗಾರು ಚಟುವಟಿಕೆಗಳಿಗೆ ಸಿದ್ಧತೆ ಮಾಡುತ್ತಿದ್ದು ರೈತರಿಗೆ ಟೆ. ಎ. ಪಿ.ಸಿ. ಎಂ.ಎಸ್ ಹಾಗು ಸೂಸೈಟಿ ಗಳಲ್ಲಿ ಮುoಗಾರಿಗೆ ಬೇಕಾಗುವ ರಸಗೊಬ್ಬರವನ್ನ ತುರ್ತು ಕರಿದಿಸಬೇಕಾಗಿದೆ ಈ ಹಿನ್ನೆಲೆಯಲ್ಲಿ ತಾವಿಬ್ಬರು ಈ ಕ್ಷೇತ್ರದ ಜವಾಬ್ದಾರಿ ಸ್ಥಾನದಲ್ಲಿದ್ದು ಕೂಡಲೇ ರಸಗೊಬ್ಬರ ಖರೀದಿಸಲು ಸಮಯ ನಿಗದಿ ಹಾಗು ರೈತರಿಗೆ ತಮ್ಮ ಜಮೀನುಗಳಿಗೆ ಹೋಗಲು ಹಾಗು ಕಾರ್ಮಿಕರ ಮುಕಾಂತರ ಕೃಷಿಚಟುವಟಿಗೆ ನಿವಾಹಿಸಲು ಅಭ್ಯಂತರ ಮಾಡದಂತೆ ಡಿ.ಸಿ. ರವರಿಗೆ ಕೂಡಲೇ ಮನವರಿಕೆ ಮಾಡಿ ನಾಳೆಯಿಂದ ರೈತಾಪಿ ಕೃಷಿ  ಚಟುವಟಿಕೆಗಳಿಗೆ ಯಾವುದೇ ಅಡಚಣೆ ಆಗದಂತೆ ನೋಡಿಕೊಳ್ಳುವುದು ನಿಮ್ಮಿಬ್ಬರ ಜವಾಬದ್ಧರಿವಾಗಿರುತ್ತದೆ.ಕೂಡಲೇ ಕಾರ್ಯಪ್ರವೃತರಾಗುವಂತೆ ಕೋರುತ್ತೇನೆ. 24 ರಂದು ಸಮಸ್ಯೆ  ಬಗೆಹರಿಸದಿದ್ದರೆ ಮುಂದಿನ ಸಂಕಷ್ಟಗಳಿಗೆ ತಾವುಗಳೇ ಹೊಣೆಗಾರಿಕೆ ಹೊರಬೇಕಾಗುತ್ತದೆ   (ಜಿಲ್ಲೆ ಅಧ್ಯಂತ ಇದೆ ಸಮಸ್ಯೆ ಕಾಣುತ್ತಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಇದನ್ನು ಕೂಡಲೇ ಸರಿಪಡಿಸುವಂತೆ ಕೋರಿದೆ)

ವಂದನೆಗಳೊಂದಿಗೆ

ಸಚಿನ್ ಮೀಗಾ

ಅಧ್ಯಕ್ಷ

ಕರ್ನಾಟಕ ಕಿಸಾನ್ ಕಾಂಗ್ರೆಸ್

 

ಪ್ರತಿ

ಮಾನ್ಯ ಜಿಲ್ಲಾಧಿಕಾರಿಗಳು ಚಿಕ್ಕಮಗಳೂರು

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಿಕ್ಕಮಗಳೂರು…ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

Career | job

Navachaitanya Old Age Home

About Author