AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಲಾರಿ ಚಾಲಕರಿಗೆ ತಿನ್ನಲು ಊಟ ಹಂಚಿದ ಆನಂದ್ ಸ್ವಾಮಿ ಹಿರೇಮಠರು#avintvcom

1 min read
Featured Video Play Icon

ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕು ರಂಜೊಳ್ ಕ್ರಾಸ್ ರೋಡ್ ಹತ್ತಿರ.
ಲಾರಿ ಚಾಲಕರಿಗೆ ತಿನ್ನಲು ಊಟ ಹಂಚಿದ ಆನಂದ್ ಸ್ವಾಮಿ ಹಿರೇಮಠರು..
.
Corona ಸಮಯದಲ್ಲಿ ನಿತ್ಯವಸರ ವಸ್ತುಗಳನ್ನು transfort ಮಾಡ್ತಿರುವ ಲಾರಿ ಚಾಲಕರಿಗೆ ಇಂದು ಆನಂದ್ ಸ್ವಾಮಿ ಬಿ ಹಿರೇಮಠ ಅವರು ಊಟವನ್ನು ಹಂಚಿದರು..
Lockdown ಕಾರಣವಾಗಿ ರಾಜ್ಯದಲ್ಲಿ ನಿತ್ಯವಸರ ವಸ್ತುಗಳ ಅವಶ್ಯಕ ಇರುದರಿಂದ ಅವುಗಳನ್ನು transfort ಮಾಡುತ್ತಿರುವ ಲಾರಿ ಚಾಲಕರು ಊಟ ವ್ಯವಸ್ಥೆ ಇಲ್ಲದೆ ಅಸ್ತವ್ಯಸ್ತ ಪಡುತಿರುತ್ತರೆ ಆ ವಿಷಯವನ್ನು ಗಮನಕ್ಕೆ ಸೆಳೆದುಕೊಂಡು ಆನಂದ್ ಸ್ವಾಮಿಯವರು ಇಂದು ತನ್ನ ಪಾಲಿನ ಕಾರ್ಯಕ್ರಮ ವನ್ನು ಮಾಡಿದ್ದಾರೆ…
.
ಎಲ್ಲ ದಾನಿಗಳಿಗಿಂತ ಅನ್ನ ದಾನಿಗಳ ಮನಸು ದೊಡ್ಡದು ಎಂದು ಲಾರಿ ಚಾಲಕರು ಅವರಿಗೆ ಕೃತಜ್ಞತೆ ತಿಳಿಸಿದ್ದಾರೆ…
.
ವರದಿ ವೆಂಕಟಪ್ಪ K ಸುಗ್ಗಾಲ್.
ಬ್ಯುರೋ ನ್ಯೂಸ್ ಸೇಡಂ.

Navachaitanya Old Age Home

Career | job

About Author