AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ತಾಲೊಕಿನ *ನುಡಿದಂತೆ ನಡೆದ ಹರಿಶ್ಚಂದ್ರ. ನವೀನ್ ಹಾವಳಿ*#avintvcom

1 min read
Featured Video Play Icon

ನುಡಿದಂತೆ ನಡೆದ ಹರಿಶ್ಚಂದ್ರ. ನವೀನ್ ಹಾವಳಿ

ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೊಕಿನ ನೆಡುವಾಳೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಇ ಬಾರಿ ನೆಡುವಾಳೆ ಕ್ಷೇತ್ರದಲ್ಲಿ ಸ್ಪರ್ದಿಸಿ ಗೆಲುವು ಸಾದಿಸಿದ್ದ ನವೀನ್ ಹಾವಳಿಯವರು.
ಈಗ ನೆಡುವಾಳೆ ಗ್ರಾಮ ಪಂಚಾಯತಿ ಯ ಉಪಾದ್ಯಕ್ಷ.
ನುಡಿದಂತೆ ನಡೆದವರು.
ಚುನಾವಣಾ ಸಮಯದಲ್ಲಿ ನಿಮ್ಮ ಕಷ್ಟಕ್ಕೆ ನಾನಿರುತ್ತೆನೆ.
ಯಾವುದೆ ಹಣ,ಹೆಂಡ ಹಂಚುವುದಿಲ್ಲ ಎಂದಿದ್ದರು.
ಇ ಕರೊನ ಮಹಮಾರಿಯ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಬಡವರಿಗೆ ಉಚಿತವಾಗಿ ತರಕಾರಿ ಯನ್ನು ತನ್ನ ಸ್ವಂತ ಹಣದಿಂದ ಹಂಚುತಿದ್ದಾರೆ.
ಮುಂದಿನ ದಿನಗಳಲ್ಲಿ ಎಂತಹ ಸಂದರ್ಭದಲ್ಲೂ ನಾನು ನಿಮ್ಮ ಜೊತೆ ಇರುತ್ತೆನೆ ಎಂದಿದ್ದಾರೆ.
ಕಾಲಿಗೆ ಚಪ್ಪಲಿ ಇಲ್ಲದೆ ಬರಿಗಾಲಲ್ಲಿ ನಡೆದು ರಾಜ್ಯಕ್ಕೆ ಮಾದರಿಯಾದ ನವೀನ್ ಹಾವಳಿಯವರು ರಾಜಕಾರಣದ ಉತ್ತುಂಗಕ್ಕೆ ಎರಲಿ,ಮತ ಕೊಟ್ಟಿದ್ದಕ್ಕೆ ಸಾರ್ಥಕ ಎನ್ನುತ್ತಾರೆ ಊರಿನ ಜನ.
ಗೆದ್ದ ಮೇಲೆ ಸರ್ಕಾರಿ ಹಣದಲ್ಲಿ ತರಬೇತಿ ಪಡೆಯುವ ಜನಪ್ರತಿನಿದಿಗಳು ಚುನಾವಣಾ ಪೂರ್ವದಲ್ಲೆ ನವೀನ್ ಹಾವಳಿಯಂತವರನ್ನು ಕರೆಸಿ ತರಬೇತಿ ಮಾಡಿಸಲಿ ಎಂಬುದೆ ನಮ್ಮ ಆಶಯ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author