ಮುಂದುವರಿದ ಸಹಾಯ ಹಸ್ತ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು.#avintvcom
1 min read
ಮುಂದುವರಿದ ಸಹಾಯ ಹಸ್ತ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು.
*ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಗೂ ಚಿಕ್ಕಮಗಳೂರು.
ಸೈಕ್ಲಿಂಗ್ ಕ್ಲಬ್, ಕೋಡುವಳ್ಳಿ ರಾಜೇಶ್ ಕಾಫಿ ಬೆಳೆಗಾರರು ಚಿಕ್ಮಗಳೂರು
ಇವರ ಸಹಯೋಗದೊಂದಿಗೆ ಜಿಲ್ಲಾ ಲಸಿಕಾ ಕೇಂದ್ರಕ್ಕೆ
2 ವೀಲ್ಚೇರ್ ಗಳನ್ನು ಸಾರ್ವಜನಿಕರ ಉಪಯೋಗಕ್ಕಾಗಿ, ಸನ್ಮಾನ್ಯ ಶಾಸಕರಾದ ಸಿಟಿ ರವಿ ರವರ ನೇತೃತ್ವದಲ್ಲಿ ಹಸ್ತಾಂತರಿಸಲಾಯಿತು*
ಸಾಕಷ್ಟು ಸಾರ್ವಜನಿಕರು ವೃದ್ಧರು ಅಂಗವಿಕಲರು ಮತ್ತಿತರರಿಗೆ ಇದು ಉಪಯೋಗವಾಗುವುದು ಎಂದು ಶಾಸಕರಾದ ಸಿಟಿ ರವಿ ರವರು ತಿಳಿಸಿದರು, ಜಿಲ್ಲಾ ಸಂಸ್ಥೆಯ ಈ ಸೇವಾಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು…
ಈ ಕಾರ್ಯದಲ್ಲಿ ಜಿಲ್ಲಾ ಕಾರ್ಯದರ್ಶಿಯಾದ ಶ್ರೀ ಪಣಿರಾಜ್ , ಜಿಲ್ಲಾ ಸಹಾಯಕ ಆಯುಕ್ತರು ಶ್ರೀ ಡಾಕ್ಟರ್ ಶ್ರೀನಿವಾಸ್, ಜಿಲ್ಲಾ ಸಂಘಟಕರಾದ ಕಿರಣ್ ಕುಮಾರ್,ನವೀನ್ ಕುಮಾರ್, ಗೈಡ್ ಕ್ಯಾಪ್ಟನ್ ಸುಪ್ರಿಯ ವೈದ್ಯರು, ನರ್ಸ್ ಸಿಬ್ಬಂದಿಗಳು ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.