AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಎನ್ ಆರ್ ಪುರದ ಬಳಿ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ .#avintvcom

1 min read
Featured Video Play Icon

…….ನಿಧನ ವಾರ್ತೆ.

ಚಿಕ್ಕಮಗಳೂರು ಜಿಲ್ಲೆ.
ಚಿಕ್ಕಮಗಳೂರು ತಾಲ್ಲೂಕಿನ

ಆಲ್ದೂರು ಹೊಬಳಿ ಹೆಡದಾಳ್ ಗ್ರಾಮದ
ವೇದ ಪ್ರಕಾಶ್( ಸುನೀಲ್ ಕುಮಾರ್)
ಎನ್ ಆರ್ ಪುರದ ಬಳಿ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ .
ಇಂದು ಬೆಳಿಗ್ಗೆ ತೀರ್ಥಹಳ್ಳಿ ಗೆ ವಯಕ್ತಿಕ ಕೆಲಸದ ಮೇಲೆ ಬೈಕ್ ನಲ್ಲಿ ಹೋಗುವ ಮಾರ್ಗ ಮಧ್ಯೆ
ಮೆಸ್ಕಾಂ ವಾಹನಕ್ಕೆ ಡಿಕ್ಕಿ ಹೊಡೆದು
ಸಾವನಪ್ಪಿದ್ದಾರೆ.
ಮೃತರು ತಂದೆ,ತಾಯಿ,ಪತ್ನಿ ಎರಡು ಜನ ಸಣ್ಣ ಮಕ್ಕಳನ್ನು ಬಿಟ್ಟು ಅಗಲಿದ್ದಾರೆ

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author