ಎನ್ ಆರ್ ಪುರದ ಬಳಿ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ .#avintvcom
1 min read
…….ನಿಧನ ವಾರ್ತೆ.
ಚಿಕ್ಕಮಗಳೂರು ಜಿಲ್ಲೆ.
ಚಿಕ್ಕಮಗಳೂರು ತಾಲ್ಲೂಕಿನ
ಆಲ್ದೂರು ಹೊಬಳಿ ಹೆಡದಾಳ್ ಗ್ರಾಮದ
ವೇದ ಪ್ರಕಾಶ್( ಸುನೀಲ್ ಕುಮಾರ್)
ಎನ್ ಆರ್ ಪುರದ ಬಳಿ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ .
ಇಂದು ಬೆಳಿಗ್ಗೆ ತೀರ್ಥಹಳ್ಳಿ ಗೆ ವಯಕ್ತಿಕ ಕೆಲಸದ ಮೇಲೆ ಬೈಕ್ ನಲ್ಲಿ ಹೋಗುವ ಮಾರ್ಗ ಮಧ್ಯೆ
ಮೆಸ್ಕಾಂ ವಾಹನಕ್ಕೆ ಡಿಕ್ಕಿ ಹೊಡೆದು
ಸಾವನಪ್ಪಿದ್ದಾರೆ.
ಮೃತರು ತಂದೆ,ತಾಯಿ,ಪತ್ನಿ ಎರಡು ಜನ ಸಣ್ಣ ಮಕ್ಕಳನ್ನು ಬಿಟ್ಟು ಅಗಲಿದ್ದಾರೆ
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.