ಗೃಹ ಸಚಿವರ ಕ್ಷೇತ್ರದಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಭರ್ಜರಿಯಾಗಿ ನಡೆಯುತ್ತಿದೆ #avintvcom
1 min read
ಅಕ್ರಮ ಮರಳು ಸಾಗಾಣಿಕೆ
ಸವಣೂರ:ಗೃಹ ಸಚಿವರ ಕ್ಷೇತ್ರದಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಭರ್ಜರಿಯಾಗಿ ನಡೆಯುತ್ತಿದೆ,
ಹಾವೇರಿ ಜಿಲ್ಲೆಯ ಸವಣುರ ತಾಲೂಕಿನ ಅನೇಕ ಹಳ್ಳಿಗಳ ಮಾರ್ಗವಾಗಿ ಅಕ್ರಮವಾಗಿ ಮರಳು ಸಾಗಿಸುವ ದಂಧೆ ನಡೆಯುತ್ತಿದೆ ,ಪೋಲಿಸರು ಕೂಡಾ ಕಣ್ಣು ಕಾಣದಂತೆ ಕೂತಿದ್ದಾರೆ,ಜನತಾ ಕರ್ಫು ಮತ್ತು ಲಾಕ್ಡೌನ್ ಜಾರಿಯಲ್ಲಿದೆ ಇಂತಹ ಸಮಯದಲ್ಲಿ ಯಾವುದೇ ಪರವಾನಿಗೆ ಇಲ್ಲದಿರುವ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ,, ಹೀಗಿದ್ದರೂ ಇದು ಯಾವ ಅಧಿಕಾರಿಗಳ ಗಮನಕ್ಕೆ ಬರುತ್ತಿಲ್ಲ ,ಅದರಲ್ಲೂ ಆ ವಾಹನಕ್ಕೆ ನಂಬರ್ ಪ್ಲೇಟ್ ಕೂಡಾ ಇಲ್ಲ,, ವರದಿ.ಸುರೇಶ್ ಜಾದವ್ ಹುಬ್ಬಳ್ಳಿ