ಸರಳವಾಗಿ ಮದುವೆ *ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷನ ಉದಾರಿತನ*#avintvcom
1 min read
ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷನ ಉದಾರಿತನ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಪ್ರಸನ್ನಕುಮಾರ್.ಡಿ.ಎಸ್. (ಮೂಡಿಗೆರೆ ತಾಲ್ಲೂಕ್ ಕರ್ನಾಟಕ ರಕ್ಷಣಾ ವೇದಿಕೆ ಅದ್ಯಕ್ಷ) ಇವರ ಮನೆಯ ರೈಟರ್ ರವಿ (ಶಣ್ಮುಕ) ಮಗಳ ಮದುವೆ ಸರಳವಾಗಿ ಮಾಡಿಸಿದ ಮಹಾನುಬಾವ.
ಚಿಕ್ಕಮಗಳೂರು ಕೈಮರದ ಲೊಕೇಶ್ ಎಂಬ ವರನಿಗೆ ನೇತ್ರಾವತಿ ಎಂಬ ತನ್ನ ರೈಟರ ಮಗಳನ್ನು ಚಿಕ್ಕಮಗಳೂರು ಕೈಮರದ ಅಮ್ಮನವರ ದೇವಸ್ಥಾನದಲ್ಲಿ ಸರಳವಾಗಿ ಮದುವೆ ಮಾಡಿಸಿ,ಅವರ ಇರುವಿಕೆಗೆ
ತನ್ನ ತೋಟದ ಗೆಸ್ಟ್ ಹೌಸ್ ನ್ನು ಉಚಿತವಾಗಿ ನೀಡಿ ಔದರ್ಯ ಮೆರೆದಿದ್ದಾರೆ.
ಯುವ ಸಮುದಾಯಕ್ಕೆ ಇ ರೀತಿಯ ಮದುವೆ ಮಾರ್ಗದರ್ಶನವಾಗಲಿ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.