*ಉಪವಾಸದಲ್ಲೂ ಮಾನವಿಯತೆ ಮೇರೆದವರು* ಇಂದಿರಮ್ಮನ ಅಂತ್ಯ ಸಂಸ್ಕಾರ ಮಾಡಲಾಯಿತು.#avintvcom
1 min read
ಉಪವಾಸದಲ್ಲೂ ಮಾನವಿಯತೆ ಮೇರೆದವರು
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲ್ಲೂಕಿನ ಬಿಳುಗುಳ ಗ್ರಾಮದ ಇಂದಿರಾನಗರದ ಸುಮಾರು 55 ವರ್ಷ ಪ್ರಾಯದ ಇಂದಿರಮ್ಮ ಎನ್ನುವರು ಎರಡು ದಿವಸದ ಮುಂಚೆ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಯಿಂದ ಅಡ್ಮಿಟ್ ಅಗಿದ್ದರು.
ಅವರು ಇಂದು 24 /4 /2021 ರಂದು ಮೃತಪಟ್ಟಿರುತ್ತಾರೆ.
ಮೃತ ದೇಹವನ್ನು ಪರೀಕ್ಷಿಸಿದಾಗ ಕೋರೋನ ದೃಢ ಪಟ್ಟಿರುತ್ತದೆ. ಇವರನ್ನು ಮೂಡಿಗೆರೆಯ ಬಿಜುವಳ್ಳಿ ಚಿತಗಾರದಲ್ಲಿ ಹಿಂದೂ ಸಂಪ್ರದಾಯದಂತೆ ಮೂಡಿಗೆರೆಯ ರಂಜಾನ್ ತಿಂಗಳ ಈ ಸಮಯದಲ್ಲಿಯೂ ಸಾಮಾಜಿಕ ಸಕ್ರಿಯ ಸಂಸ್ಥೆಯ ಅಧ್ಯಕ್ಷರಾದ ಪಿಶ್ ಮೊಮೊಣು. ಅಬ್ದುಲ್ ರಹಿಮಾನ್ .
ಅಸೇನಾರ್.
ಹಣ್ಣು ಆಟೋ ಬಶೀರ್ ಇವರುಗಳ ಸಹಕಾರದಿಂದ ಅಂತ್ಯ ಸಂಸ್ಕಾರ ಮಾಡಲಾಯಿತು. ಇಂದಿರಮ್ಮನಿಗೆ ನಾಲ್ಕು ಜನ ಗಂಡು ಮಕ್ಕಳು ಕೂಲಿ ಕೆಲಸ ಮಾಡುತಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.