ತೀವ್ರ ಅನಾರೋಗ್ಯದ ಕಾರಣ ನಿನ್ನೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಪಿ.ಎ.ಸುರೇಂದ್ರ (70)ನಿಧನ ಹೊಂದಿದರು.#avintvcom
1 min read
…ನಿಧನ …….
ಮೂಡಿಗೆರೆ ತಾಲ್ಲೂಕ್ ಬಿಳ್ಳೂರು ಗ್ರಾಮದ ಪಿ.ಎ.ಸುರೇಂದ್ರ (70)
ಇನ್ನಿಲ್ಲ.
ತೀವ್ರ ಅನಾರೋಗ್ಯದ ಕಾರಣ ನಿನ್ನೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ.ಇಬ್ಬರು ಹೆಣ್ಣುಮಕ್ಕಳು ಸಹೋದರರು.ಆಪಾರ ಬಂದು ಬಳಗವನ್ನು ಅಗಲಿದ್ದಾರೆ.
ಮೃತರು ಮೂಡಿಗೆರೆ ಲಯನ್ ಸಂಸ್ತೆಯ ಸದಸ್ಯರಾಗಿದ್ದರು.
ಅಂತಿಮ ಸಂಸ್ಕಾರ ಇಂದು ಸಂಜೆ 3.ಗಂಟೆಗೆ ಬಿಳ್ಳೂರಿನಲ್ಲಿ ನಡೆಯಲಿದೆ.