ಸೇಡಂ ತಾಲೂಕಿನ ಕೂಡ್ಲು ಗ್ರಾಮದಲ್ಲಿ ಜಯ ಕರ್ನಾಟಕ ತಾಲೂಕ ವತಿಯಿಂದ covid-19 ವ್ಯಾಕ್ಸೀನ್ ಹಾಕಿಸಲಾಯಿತು..#avintvcom
1 min read
ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕೂಡ್ಲು ಗ್ರಾಮದಲ್ಲಿ ಜಯ ಕರ್ಣಾಟಕ ತಾಲೂಕ ವತಿಯಿಂದ covid-19 ವ್ಯಾಕ್ಸೀನ್ ಹಾಕಿಸಲಾಯಿತು..
.
ಜಯ ಕರ್ನಾಟಕ ತಾಲೂಕ ಅದ್ಯಕ್ಷರು ಅದ ವರದ ಸ್ವಾಮಿ ಬಿ ಹಿರೇಮಠ ಅವರು ಮುಖ್ಯ ಅತಿಥಿ ಸ್ಥಾನದಲ್ಲಿ ಇದ್ದು ಕಾರ್ಯಕ್ರಮವನ್ನು ಮುಂದೇವರಿಸಿದರೆ..
.
ತಾಲೂಕಿನ ಯಾವುದೇ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಹೆಚ್ಚರಿಸಿದರೆ..
.
Corona ವೈರಸ್ ತುಂಬಾ ಅಪಾಯಕಾರಿ ಆಗಿ ಹರಡುತ್ತಿದೆ ದಯವಿಟ್ಟು ಮಾಸ್ಕ ತಪ್ಪದೆ ಧರಿಸಿ ಮತ್ತು ಅವಸರ ಇದ್ದರೆ ಮಾತ್ರ ಹೊರಗಡೆ ತಿರಿಗಿ ಅಂತ ಜನರಲ್ಲಿ ಹೆಚ್ಚರ ನೀಡಿದ್ದಾರೆ ವರದ ಸ್ವಾಮಿಯವರು..
.
ಈ ಸಂದರಭದಲ್ಲಿ ತಾಲೂಕಿನ ತಹಸೀಲ್ದಾರರು ಮತ್ತು ಇನ್ನಿತರ ಮುಖ್ಯಸ್ಥರು ಇದ್ದರೂ…
.
ವರದಿ ವೆಂಕಟಪ್ಪ K ಸುಗ್ಗಾಲ್
ಬ್ಯುರೋ news ಸೇಡಂ.