AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸೇಡಂ ತಾಲೂಕಿನ ಕೂಡ್ಲು ಗ್ರಾಮದಲ್ಲಿ ಜಯ ಕರ್ನಾಟಕ ತಾಲೂಕ ವತಿಯಿಂದ covid-19 ವ್ಯಾಕ್ಸೀನ್ ಹಾಕಿಸಲಾಯಿತು..#avintvcom

1 min read
Featured Video Play Icon

ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕೂಡ್ಲು ಗ್ರಾಮದಲ್ಲಿ ಜಯ ಕರ್ಣಾಟಕ ತಾಲೂಕ ವತಿಯಿಂದ covid-19 ವ್ಯಾಕ್ಸೀನ್ ಹಾಕಿಸಲಾಯಿತು..
.
ಜಯ ಕರ್ನಾಟಕ ತಾಲೂಕ ಅದ್ಯಕ್ಷರು ಅದ ವರದ ಸ್ವಾಮಿ ಬಿ ಹಿರೇಮಠ ಅವರು ಮುಖ್ಯ ಅತಿಥಿ ಸ್ಥಾನದಲ್ಲಿ ಇದ್ದು ಕಾರ್ಯಕ್ರಮವನ್ನು ಮುಂದೇವರಿಸಿದರೆ..
.
ತಾಲೂಕಿನ ಯಾವುದೇ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಹೆಚ್ಚರಿಸಿದರೆ..
.
Corona ವೈರಸ್ ತುಂಬಾ ಅಪಾಯಕಾರಿ ಆಗಿ ಹರಡುತ್ತಿದೆ ದಯವಿಟ್ಟು ಮಾಸ್ಕ ತಪ್ಪದೆ ಧರಿಸಿ ಮತ್ತು ಅವಸರ ಇದ್ದರೆ ಮಾತ್ರ ಹೊರಗಡೆ ತಿರಿಗಿ ಅಂತ ಜನರಲ್ಲಿ ಹೆಚ್ಚರ ನೀಡಿದ್ದಾರೆ ವರದ ಸ್ವಾಮಿಯವರು..
.
ಈ ಸಂದರಭದಲ್ಲಿ ತಾಲೂಕಿನ ತಹಸೀಲ್ದಾರರು ಮತ್ತು ಇನ್ನಿತರ ಮುಖ್ಯಸ್ಥರು ಇದ್ದರೂ…
.
ವರದಿ ವೆಂಕಟಪ್ಪ K ಸುಗ್ಗಾಲ್
ಬ್ಯುರೋ news ಸೇಡಂ.

Career | job

Navachaitanya Old Age Home

About Author