ಚಿಕ್ಕಮಗಳೂರು*ಕಾಫ಼ಿ ನಾಡಿಗೆ ಗುಡುಗು ಮಿಂಚಿನ ಸಹಿತ ದಾರಾಕಾರ ಮಳೆ* #avintvcom
1 min read
ಕಾಫ಼ಿ ನಾಡಿಗೆ ಗುಡುಗು ಮಿಂಚಿನ ಸಹಿತ ದಾರಾಕಾರ ಮಳೆ
ಚಿಕ್ಕಮಗಳೂರು ಜಿಲ್ಲೆಯ ಎನ್.ಅರ್.ಪುರ.ಮೂಡಿಗೆರೆ.ತರಿಕೆರೆ ಕೊಪ್ಪ ಬಾಗದಲ್ಲಿ ಅನೇಕ ಕಡೆ ಗುಡುಗು ಸಿಡಿಲು ಸಹಿತ ಬಾರಿ ಮಳೆ ಅಗಿದೆ.
ಇಂದು ಬೆಳಿಗ್ಗೆ 4. ಗಂಟೆಗೆ ಒಮ್ಮೆ ಶುರುವಾದ ಮಳೆ ಉತ್ತಮವಾಗಿ ಬಂತು.
ಮತ್ತೆ ಮದ್ಯಾನ್ಹ 2.ಗಂಟೆಗೆ ಶುರುವಾದ ಮಳೆ ಒಂದು ಗಂಟೆಗಳ ಕಾಲ ಹಲವು ಕಡೆ ಉತ್ತಮವಾಗಿ ಬಂದಿದೆ.
ಹಲವು ಕಡೆ ಉತ್ತಮ ಮಳೆಯಾಗಿದ್ದರೆ ಕೆಲವು ಕಡೆ ಮಳೆ ಬಾರದೆ ರೈತರು ಹಿಡಿ ಶಾಪ ಹಾಕುವಂತಾಗಿದೆ.
ಎಲ್ಲಾ ಕಡೆ ಉತ್ತಮ ಮಳೆಯಾಗಲಿ ಅನ್ನದಾತನ ಬಾಳು ಹಸನಾಗಲಿಎಂದು ಆಶಿಸೊಣ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.