ಕುನ್ನಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಮೂಡಿಗೆರೆ ಜೆಸಿ ವತಿಯಿಂದ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. #avintvcom
1 min readಅಂಬೇಡ್ಕರ್ ಜಯಂತಿ
14-03-2021ರಂದು ಬುಧವಾರ ಕುನ್ನಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಮೂಡಿಗೆರೆ ಜೆಸಿ ವತಿಯಿಂದ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.
ಜೆಸಿ ಅಧ್ಯಕ್ಷರಾದ ಜೆಸಿ ಚಂದ್ರಶೇಖರ್ ಕುನ್ನಹಳ್ಳಿ ಅವರು ಸ್ವಾಗತಿಸಿದರು,
ಜೆಸಿರೇಟ್ ಕಾರ್ಯದರ್ಶಿ ಕೃತಿ ಪ್ರದೀಪ್ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಜೇಸಿರೇಟ್ ಅಧ್ಯಕ್ಷರಾದ ಸುಧಾ ಚಂದ್ರಶೇಖರ್ ಹಾಗೂ ಜೆಜೆಸಿ ಅಧ್ಯಕ್ಷರಾದ ರಾಣಿ ಚಂದ್ರಶೇಖರ್ , ಜೆಜೆಸಿ ಪ್ರಶಂಸ,
ಜೇಸಿ ಉಪಾಧ್ಯಕ್ಷರಾದ ಪ್ರದೀಪ್,
ಕುನ್ನಹಳ್ಳಿ ಗ್ರಾಮಸ್ಥರುಗಳಾದ ಗ್ರಾಮದ ಅಧ್ಯಕ್ಷರಾದ ಪ್ರೇಮ್ ಕುಮಾರ್,ಹಾಗೂ ಜಯರಾಮ್ , ರವೀಂದ್ರ. ಚಂದ್ರೇಗೌಡರ,ಉಪೇಂದ್ರ , ಸೀತನ್ , ರಮೇಶ್ .ಶಂಕರ್ , ಪಾಲ್ಗೊಂಡಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.