AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿಯ ನಿಮಿತ್ಯವಾಗಿ ₹ 21 ಸಾವಿರ ರೂಪಾಯಿಗಳ ಚೆಕ್ ದೇಣಿಗೆ#avintvcom

1 min read
Featured Video Play Icon

ಇವತ್ತು ಮದಭಾವಿಯ ಭಾರತೀಯ ಜನತಾ ಪಕ್ಷದ ಜನ ಸಂಪರ್ಕ  ಕಾರ್ಯಾಲಯದಲ್ಲಿ ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷರಾದ ವಿನಾಯಕ ಬಾಗಡಿ ಅವರು ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿಯ ನಿಮಿತ್ಯವಾಗಿ ₹ 21 ಸಾವಿರ ರೂಪಾಯಿಗಳ ಚೆಕ್ ದೇಣಿಗೆಯಾಗಿ ಕೊಟ್ಟರು, ಈ ಸಂಧರ್ಭದಲ್ಲಿ ಕೃಷ್ಣಾ ಶಿಂಧೆ, ಭೈರು ಪಾಟೀಲ ಹಾಗೂ ಜೈ ಭೀಮ್ ಸಮುದಾಯದ ಮುಖಂಡರಾದ  ಹಣಮಂತ ಕಾಂಬಳೆ,ಮಹಾಂತೇಶ ಕಾಂಬಳೆ, ಗೋಪಾಲ ಅವಳೆ,ರಮೇಶ ಕಾಂಬಳೆ,ಪರಶುರಾಮ್ ಕಾಂಬಳೆ, ಪ್ರದೀಪ್ ಕಾಂಬಳೆ, ಆಕಾಶ್ ಕಾಂಬಳೆ,ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author