ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿಯ ನಿಮಿತ್ಯವಾಗಿ ₹ 21 ಸಾವಿರ ರೂಪಾಯಿಗಳ ಚೆಕ್ ದೇಣಿಗೆ#avintvcom
1 min read
ಇವತ್ತು ಮದಭಾವಿಯ ಭಾರತೀಯ ಜನತಾ ಪಕ್ಷದ ಜನ ಸಂಪರ್ಕ ಕಾರ್ಯಾಲಯದಲ್ಲಿ ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷರಾದ ವಿನಾಯಕ ಬಾಗಡಿ ಅವರು ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿಯ ನಿಮಿತ್ಯವಾಗಿ ₹ 21 ಸಾವಿರ ರೂಪಾಯಿಗಳ ಚೆಕ್ ದೇಣಿಗೆಯಾಗಿ ಕೊಟ್ಟರು, ಈ ಸಂಧರ್ಭದಲ್ಲಿ ಕೃಷ್ಣಾ ಶಿಂಧೆ, ಭೈರು ಪಾಟೀಲ ಹಾಗೂ ಜೈ ಭೀಮ್ ಸಮುದಾಯದ ಮುಖಂಡರಾದ ಹಣಮಂತ ಕಾಂಬಳೆ,ಮಹಾಂತೇಶ ಕಾಂಬಳೆ, ಗೋಪಾಲ ಅವಳೆ,ರಮೇಶ ಕಾಂಬಳೆ,ಪರಶುರಾಮ್ ಕಾಂಬಳೆ, ಪ್ರದೀಪ್ ಕಾಂಬಳೆ, ಆಕಾಶ್ ಕಾಂಬಳೆ,ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.