AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕ್ರೀಡಾ ಪಟುಗಳು ಯಾವುದೇ ದುಷ್ಚಟಕ್ಕೆ ಬಲಿಯಾಗದಂತೆ ಫಲ್ಗುಣಿ ಕರೆ#avintvcom

1 min read
Featured Video Play Icon

ಕ್ರೀಡಾ ಪಟುಗಳು ಯಾವುದೇ ದುಷ್ಚಟಕ್ಕೆ ಬಲಿಯಾಗದಂತೆ ಫಲ್ಗುಣಿ ಕರೆ

ಇಂದಿನ ಕ್ರೀಡಾಪಟುಗಳು ಯಾವುದೇ ದುಷ್ಚಟಕ್ಕೆ ಬಲಿಯಾಗಿ ತಮ್ಮ ಕ್ರೀಡಾ ಸಾಮರ್ಥ್ಯ
ಕಳೆದುಕೊಳ್ಳಬಾರದು ಎಂದು
ಯುವ ಜಾಗೃತಿ ಮತದಾರರ ವೇದಿಕೆ ರಾಜ್ಯಾದ್ಯಕ್ಷ ಮಹೇಂದ್ರ ಕುಮಾರ್ ಫಲ್ಗುಣಿ ಹೇಳಿದರು.
ಅವರು
ಮೂಡಿಗೆರೆಗೆ ಸಮೀಪವಿರುವ ಫಲ್ಗುಣಿ ಸಮುದಾಯದ ಭವನದ ಬಳಿ ಫಲ್ಗುಣಿ ಬ್ಲೂ ಬಾಯ್ಸ್ ವಾಲಿಬಾಲ್ ಟೀಮಿನ ಪಂದ್ಯಾವಳಿ ಹಮ್ಮಿಕೊಂಡ್ಡಿದ ಕಾರ್ಯಕ್ರಮದಲಿ ನಿನ್ನೆ ರಾತ್ರಿ ಟೂರ್ನಮೆಂಟ್ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು

ಕ್ರೀಡೆಗೆ ಜಾತಿ ಹಾಗು ಧರ್ಮ ವಿಲ್ಲ
ಕ್ರೀಡೆ ಎಲ್ಲರನ್ನು ಸೆಳೆಯುವ ಸಾಧನವಾಗಿ ದೆ
ಆದ್ದರಿಂದ ಎಲ್ಲಾ ಯುವಕರು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ ಎಂದ ಅವರು
ಎಲ್ಲಾ ಯುವಕರು ಯೋಗ
ದ್ಯಾನದ ಕಡೆ ವಾಲಬೇಕು ಎಂದು ನುಡಿದರು .
ಯಾರನ್ನು ಕೀಳಾಗಿ ನೋಡಬೇಡಿ ಎಂದರು .

ಕ್ರೀಡಾಪಟುಗಳಿಗೆ ಸಮಾಜ ವು ಸಹಾಯ ಮಾಡಿ ಅವರನ್ನು ಮುಖ್ಯ ವಾಹಿನಿ ಯಲ್ಲಿ ಕಾಣಿಸುವಂತೆ
ಮಾಡಿ ಎಂದು ಸ್ಥಳೀಯ ರಲ್ಲಿ ಅವರು ಮನವಿ ಮಾಡಿದರು .
ಫಲ್ಗುಣಿ ಯುವ ಪಡೆಯ ಎಲ್ಲಾ ಯುವಕರ ಕಾರ್ಯವನ್ನು ಅವರು ಶ್ಲಾಘಿಸಿದರು.

ಬಿ.ಜೆ.ಪಿ. ಜಿಲ್ಲಾ ಯುವ ಮುಖಂಡ ರಘುಪತಿ ಬಾಳೂರು ಮಾತನಾಡಿ

ಸಮಯ ಪ್ರಜ್ಞೆ ಕ್ರೀಡಾಳುಗಳಲ್ಲಿ ಅತ್ಯಗತ್ಯ ಇಲ್ಲಿ ಸಮಯ ಪ್ರಜ್ಞೆ ಕಾಣಲಿಲ್ಲ ಎಂದರು

ಎಲ್ಲಾ ಯುವಕರು ಕ್ರೀಡೆ ಹಾಗು ವ್ಯಾಯಾಮ ದಲ್ಲಿ ತೊಡಗಿಕೊಂಡರೆ
ಸದಾ ಹರುಷದಿಂದ ಇರಲು ಸಾದ್ಯ ಎಂದರು .

ವೇದಿಕೆಯಲ್ಲಿ
ಗ್ರಾಮಪಂಚಾಯತಿ ಸದಸ್ಯರಾದ ಲೋಹಿತ್ ಹಾಗು ಸತೀಶ್ ಹಾಗು ಸ್ಥಳೀಯ ಮುಖಂಡರಿದ್ದರು ತಮ್ಮ ತಮ್ಮ ಅನಿಸಿಕೆಗಳನ್ನು ಮಂಡಿಸಿದರು .

ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ
ಅಭ್ಯರ್ಥಿ ಗಳಿಗೆ
ಸನ್ಮಾನ ಕಾರ್ಯಕ್ರಮ ವಿತ್ತು
ಸ್ಥಳೀಯ ಗ್ರಾಮಸ್ಥರು ಹಾಗು ಮಹಿಳೆಯರು
ಮಕ್ಕಳು
ಈ ಕಾರ್ಯಕ್ರಮ ಕ್ಕೆ
ಸಾಕ್ಷಿ ಯಾದರು .

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author