ರವಿವಾರ ಸಂಭವಿಸಿದ ಗಾಳಿ ಮಳೆಯಿಂದ ಸಂಪೂರ್ಣ ಬಾಳೆ ಬೆಳೆ ನಾಶ.#avintvcom
1 min read
ಕೇರೂರ ಗ್ರಾಮ ಪಂಚಾಯಿತಿ ಸರ್ವೆ ನಂಬರನ್ ಕಾಡಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ನಾನಾಸಾಹೆಬ ಜ್ಯೋತಿ ಶಿರಾಮ ಎಂಬ ರೈತನು ತಮ್ಮ ಒಂದು ಎಕರೆ ಜಮಿನಿನಲ್ಲಿ ಸುಪರ ಜವಾರಿ ಎಂಬ ಬಾಳೆ ಹಣ್ಣಿನ ಪ್ಲಾಟ್ ಮಾಡಿರುತ್ತಾರೆ. ಬ್ಯಾಂಕಗಳಲ್ಲಿ ಸಾಲ ಮಾಡಿ ಸುಮಾರು 2 ಲಕ್ಷ ರೂಪಾಯಿ ಖರ್ಚು ಮಾಡಿರುತ್ತಾರೆ.ಅದರ ಲಾಭ ಸುಮಾರು 6 ಲಕ್ಷ ಆದಾಯ ಬರಬೇಕಿತ್ತು. ಆದರೆ ಮೊನ್ನೆ ರವಿವಾರ ಸಂಭವಿಸಿದ ಗಾಳಿ ಮಳೆಯಿಂದ ಸಂಪೂರ್ಣ ಬಾಳೆ ಗಿಡಗಳು ನೆಲಕ್ಕೆ ಉರುಳಿರುತ್ತವೆ. ಆದ ಕಾರಣ ಕಂಗಾಲಾಗಿ ದಿಕ್ಕು ತೋಚದೆ ಚಿಕ್ಕೋಡಿ ತಾಲ್ಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷರು ಮಂಜುನಾಥ ಬಾಳು ಪರಗೌಡರಿಗೆ ಚಂದು ಡಾಯಿಂಗಾಡೆ ಎಂಬ ರೈತರು ವಿಷಯ ತಿಳಿಸಿರುತ್ತಾರೇ.ಅದೆ ಟೈಮಗೇ ತೊಟಾಗಾರೀಕೆ ಇಲಾಖೆಗೆ ವಿಷಯ ತಿಳಿಸಿ ಸ್ಥಳಕ್ಕೆ ಬಂದು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬೆಡಿ ಸರ್ಕಾರದಿಂದ ಪರಿಹಾರ ಕೇಳೋಣ ಎಂದು ಹೇಳಿ ರೈತನಿಗೆ ಸಾಂತ್ವನ ಹೇಳಿದರು