ಬಲಿದಾನ್ ದಿವಸ್ ಪ್ರಯುಕ್ತ ನಡೆದ ಪಂಜಿನ ಮೆರವಣಿಗೆ.#avintvcom
1 min read
ಮಂಗಳೂರು ನಗರ ದಕ್ಷಿಣ ಮಂಡಲದ ಯುವಮೋರ್ಚಾ ವತಿಯಿಂದ ಬಲಿದಾನ್ ದಿವಸ್ ಪ್ರಯುಕ್ತ ನಡೆದ “ಪಂಜಿನ ಮೆರವಣಿಗೆ” ಯನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ. ಉದ್ಘಾಟಿಸಿದರು. ಪ್ರಮುಖರಾದ ಸೂರಜ್, ವಿಜಯಕುಮಾರ್ ಶೆಟ್ಟಿ, ಕಸ್ತೂರಿ ಪಂಜ, ಸುಧೀರ್ ಶೆಟ್ಟಿ , ಮಂಗಳಾ ಆಚಾರ್ಯ, ರಾಜಗೋಪಾಲ್ ರೈ, ರೂಪ ಬಂಗೇರ, ವಿನ್ಯಾಸ್ ಶೆಟ್ಟಿ, ಸಚಿನ್ ರೈ, ಹಾಗು ಮನಪಾ ಸದಸ್ಯರು ಉಪಸ್ಥಿತರಿದ್ದರು.