ಕಾರ್ ಮತ್ತು ಸಿಮೆಂಟ್ ಮಿಕ್ಸಿಂಗ್ ಲಾರಿ ನಡುವೆ ಭೀಕರ ರಸ್ತೆ ಅಪಘಾತ.#avintvcom
1 min read
ಕಾರು ಮತ್ತೆ ಸಿಮಾಂಟ್ ಮಿಕ್ಸಿಂಗ್ ಲಾರಿ ನಡುವೆ ಭೀಕರ ರಸ್ತೆ ಅಪಘಾತ ಬಾಗಲಕೋಟಿ ಜಿಲ್ಲೆಯ ಬೀಳಗಿ ಕ್ರಾಸ್ ನಲ್ಲಿ ಇಂದು ಭೀಕರ ಅಪಘಾತ ನಡದಿದ್ದೆ ಕಾರು ಮತ್ತೆ ಸಿಮಿಂಟ್ ಮೀಕ್ಸಿಂಗ್ ಲಾರಿ ನಡುವೆ ಅಪಘಾತ ನಡದಿದು ಸ್ಥಳದಲ್ಲಿ ನರೇಂದ್ರ ಯಲ್ಲಪ್ಪ ಹೊಸಮನಿ ವಯಾ(28) ಎಂಬ ಯುವಕ ಸಾವನಪ್ಪಿದ ಮೂಲತ ವಿಜಯಪೂರದವನ್ನು ಎಂದು ತಿಳಿದು ಬಂದಿದೆ ಇದೆ ಕಾರಿನಲ್ಲಿ ಚಲಿಸುತ್ತಿದ ಕಾವ್ಯೆ ವೆಂಕಟೀಶ ಕುಲಕರ್ಣಿ ಎಂಬ ಯುವತಿಗೆ ಗಂಭೀರ ಗಾಯವಾಗಿದು ಇವಳನ್ನು ಬಾಗಲಕೋಟಿಯ ಖಾಸಗಿ ಅಸ್ಪತ್ರೆಗೆ ದಾಖಲಸಿದ್ದಾರೆ ಅಪಘಾತ ನಡೆದ ಸ್ಥಳಕೆ ಬೀಳಗಿ ಸಿ ಪಿ ಐ ಸಂಜು ಬಳೆಗಾರ ಹಾಗೂ ಪಿ ಎಸ್ ಐ ಮಾಣಿ ಅವರು ಬೇಟಿ ನೀಡಿ ಪ್ರಖರಣವನ್ನು ದಾಖಲಸಿಕೊಂಡಿದ್ದಾರೆ ವರದಿ:ಅರ್ಜುನ ಬಂಡಿವಡ್ಡರ ಬಾಗಲಕೋಟಿ