ಪ್ರಧಾನಮಂತ್ರಿ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಕಾಮಗಾರಿ ಎಂದು ಗ್ರಾಮಸ್ಥರ ಆರೋಪ.#avintvcom
1 min read
*ಪ್ರಧಾನಮಂತ್ರಿ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಕಾಮಗಾರಿ ಎಂದು ಗ್ರಾಮಸ್ಥರ ಆರೋಪ* ________________________ *ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಗೆ ಸೇರಿದ ತೋಯಳ್ಳಿ* *ಗ್ರಾಮದಿಂದ ಕಣಾರಳ್ಳಿ ಗ್ರಾಮದವರೆಗೆ 5ಕಿಲೋ ಮೀಟರ್ ವರೆಗೆ* *ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ರಸ್ತೆ* *ನಿರ್ಮಾಣವಾಗುತ್ತಿದೆ ಆದರೆ ಈ ರಸ್ತೆ ಸಂಪೂರ್ಣ ಕಳಪೆಯಿಂದ ಕೂಡಿರುತ್ತದೆ* . *ಇದನ್ನು ಈಗಾಗಲೇ ಗ್ರಾಮಸ್ಥರುಗಳು* *ಕಳಪೆ ಕಾಮಗಾರಿಯನ್ನು* *ಗ್ರಾಮಸ್ಥರೆಲ್ಲರೂ ಸೇರಿ ಕಾಮಗಾರಿಯನ್ನು* *ನಿಲ್ಲಿಸುತ್ತಾರೆ*. *ಕಳಪೆ ಕಾಮಗಾರಿ ಬಗ್ಗೆ* *ಲೋಕಾಯುಕ್ತರಿಗೆ ಮತ್ತು ಕೊಡಗು ಜಿಲ್ಲಾಧಿಕಾರಿಗಳಿಗೆ ಈ ಕಳಪೆ ಕಾಮಗಾರಿ ಬಗ್ಗೆ ದೂರು ನೀಡಲು ತೋಯಳ್ಳಿ ಮತ್ತು* *ಶಿರಾಹ ಗ್ರಾಮಸ್ಥರು ಇಂದು ಮಡಿಕೇರಿಗೆ ತೆರಳುತ್ತಿದ್ದಾರೆ*.