ಬೀಳಗಿ ಆದರ್ಶ ಶಾಲೆಯಲ್ಲಿ ಮಕ್ಕಳ ಸಂರಕ್ಷಣೆ ಕುರಿತು ಸಾರ್ವಜನಿಕ ವಿಚಾರಣಾ ಕಾರ್ಯಾಗಾರ.#avintvcom
1 min read
*ಬೀಳಗಿ ಆದರ್ಶ ಶಾಲೆಯಲ್ಲಿ ಮಕ್ಕಳ ಸಂರಕ್ಷಣೆ ಕುರಿತು ಸಾರ್ವಜನಿಕ ವಿಚಾರಣಾ ಕಾರ್ಯಾಗಾರ* ಕರ್ನಾಟಕದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು . ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಬಿವೃದ್ಧಿ ಇಲಾಖೆ ಬಾಗಲಕೋಟೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬಾಗಲಕೋಟೆ ಮತ್ತು ರಿಡ್ಸ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಆದರ್ಶ ವಿದ್ಯಾಲಯದಲ್ಲಿ ಇಂದು ಶಾಲಾ ಮಕ್ಕಳಿಗೆ ಬಾಲ್ಯೆ ವಿವಾಹ .ಬಾಲ ಕಾರ್ಮಿಕ ಮತ್ತು ಬಿಕ್ಷಾಟನೆ ಪೋಕ್ಸೋ ಕುರಿತು ಜಾಗೃತಿ ಮೂಡಿಸಲಾಯಿತು. ಬಾಲ್ಯವಿವಾಹ ಕುರಿತು ಬಳಿಕ ಮಾತನಾಡಿದ ಬೀಳಗಿ ತಾಲೂಕ ದಂಡಾಧಿಕಾರಿ .ಶ್ರೀ ಶಂಕರ ಗೌಡಿ ದೇಶದಲ್ಲಿರುವ ಮಹಿಳೆ ವಿದ್ಯಾರ್ಥಿನಿ ಪದವಿ ಪಡಿಯಲೇ ಬೇಕು ಅಂತ ಕಡ್ಡಾಯ ಮಾಡಬೇಕು ಆಗಲೇ ಮದುವೆ ಮುಂದುಡುವಂತ ಪ್ರವೃತಿ ಪೋಷಕರಲ್ಲಿ ಬರುತ್ತೆ . ಆಗ ಆ ಹೆಣ್ಣು ಮಗಳ ಗುರಿ ಏನು ಇರುತ್ತದೆಯೋ ಅದನ್ನ ಸಾಧಿಸಲು ಅನುಕೂಲ ಆಗುತ್ತದೆ. ಷೋಷಕರು ಸಹ ಸ್ವಯಂ ಪ್ರೇರಣೆಯಿಂದ ನಿಮ್ಮ ನಿಮ್ಮ ಹೆಣ್ಣು ಮಕ್ಕಳಿಗೆ ಪದವಿಯವರೆಗೆ ಓದಿಸಲೇ ಬೇಕು ಅಂತ ಹೇಳಿದರು. ಇದೇ ಸಂದರ್ಭದಲ್ಲಿ ರಾಜ್ಯಾ ಮಕ್ಕಳ ಹಕ್ಕುಗಳ ಅಧಿಕಾರಿ ಶ್ರೀ ಮತಿ ಭಾರತಿ ಮಾಳ್ವಕರ ಕ್ಷೇತ್ರ ಶಿಕ್ಷಣಾ ಅಧಿಕಾರಿಗಳು ಎಂ.ಜಿ ಮಿರ್ಜಿ ಎಸ್ ಡಿ ಎಮ್ ಸಿ ಅಧ್ಯಕ್ಷರು ಸಿದ್ದು ಗಡ್ಡದ.ಹಾಗೂ ಪಾಲಕರು ವಿಧ್ಯಾರ್ಥಿಗಳು ಭಾಗವಸಿದ್ದರು ವರದಿ ಅರ್ಜುನ ಬಂಡಿವಡ್ಡರ ಬಾಗಲಕೋಟಿ