लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಎಡದಂಡೆ ಕಾಲುವೆಗೆ ಏಪ್ರಿಲ್ 10 ರವರೆಗೆ ನೀರು ಹರಿಸಬೇಕು ಎಂದು ಬಹುಜನ ಸಮಾಜ ಪಕ್ಷ ಒತ್ತಾಯಿಸಿದೆ. #avintvcom

1 min read
Featured Video Play Icon

ಮಾನ್ಯರೆ *ವಿಷಯ : ನಾರಾಯಣಪುರ ಬಸವಸಾಗರ ಜಲಾಶಯ ಎಡದಂಡೆ ಕಾಲುವೆಗೆ ಏಪ್ರಿಲ್ 10 2021 ರವರೆಗೆ ಕಾಲುವೆಗೆ ನೀರು ಹರಿಸಲು ಆದೇಶಿಸಲು ಕುರಿತು.* ಈ ಮೇಲ್ಕಾಣಿಸಿ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರಕಾರ ಎಡದಂಡೆ ಕಾಲುವೆ ಮಾರ್ಚ 31, 2021 ರವಗೆ ನೀರು ಹರಿಸಲು ಸೂಚಿಸಿದೆ ಆದರೆ ಏಪ್ರಿಲ್ 31 ರವರೆಗೆ ನೀರು ಹರಿಸುವುದರಿಂದ ರೈತರ ಬೆಳೆ ಸಂಪೂರ್ಣವಾಗಿ ಬರುವುದಿಲ್ಲ ಅದಕ್ಕಾಗಿ ರೈತರ ಬೆಳೆದ ಬೆಳೆಗಳು ಸಂಪೂರ್ಣವಾಗಿ ಬರಬೇಕು ಅಂದರೆ ಎಡದಂಡೆಯ ಕಾಲುವೆಯ ರೈತರ ಆಸೆಯಂತೆ ಕನಿಷ್ಠ ಏಪ್ರಿಲ್ 10, 2021 ರವರೆಗೆ ಹೆಚ್ಚಿಸಿ ನೀರು ಹರಿಸಬೇಕು ಎಂದು ಬಹುಜನ ಸಮಾಜ ಪಕ್ಷ ಒತ್ತಾಯಿಸುತ್ತದೆ. *ಈ ವಿಷಯವನ್ನು ತಮ್ಮ ಸುದ್ದಿ ವಾಹಿನಿ ಅಥವಾ ದಿನ ಪತ್ರಿಕೆಯಲ್ಲಿ ಪ್ರಕಟಿಸಿಬೇಕೆಂದು ವಿನಂತಿ.* ವಂದನೆಗಳೊಂದಿಗೆ ಇಂತಿ ತಮ್ಮ ವಿಶ್ವಾಸಿ ಪರಶುರಾಮ. ಬಿ. ದೊಡಮನಿ ಅಗತೀರ್ಥ ಜಿಲ್ಲಾ ಉಪಾಧ್ಯಕ್ಷರು ಬಹುಜನ ಸಮಾಜ ಪಾರ್ಟಿ ಯಾದಗಿರಿ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author