ದರ್ಮಸ್ತಳಕ್ಕೆ ಹೋಗುವ ಪ್ರಯಾಣಿಕರಿಗಾಗಿಕೊಟ್ಟಿಗೆಹಾರದಲ್ಲಿಉಚಿತ ಅಂಬ್ಯೂಲೆನ್ಸ್ .ಉಚಿತ ತುರ್ತು ಚಿಕಿತ್ಸೆ.#avintvcom
1 min read….ಉಚಿತ ತುರ್ತು ಚಿಕಿತ್ಸೆ…..
ಮೂಡಿಗೆರೆಯಿಂದ ದರ್ಮಸ್ತಳಕ್ಕೆ ಹೋಗುವ ಪ್ರಯಾಣಿಕರಿಗಾಗಿ ಕೊಟ್ಟಿಗೆಹಾರದಲ್ಲಿ ಉಚಿತ ಅಂಬ್ಯೂಲೆನ್ಸ್ ವ್ಯವಸ್ತೆಯನ್ನು ಸಮಾಜ ಸೇವಕ ಅರಿಫ಼್ ಒದಗಿಸಿಕೊಟ್ಟಿರುತ್ತಾರೆ.
ತಾವೆ ಸ್ವತಹ ಚಾಲನೆ ಮಾಡಿ ಯಾವುದೆ ಶುಲ್ಕ ವಿಲ್ಲದೆ ಕೆಲಸ ಮಾಡುತಿದ್ದಾರೆ.
ದಿನದ 24.ಗಂಟೆಗಳ ಕಾಲ ಸೇವೆ ಮಾಡುವುದಾಗಿ ಪ್ರಚಾರ ಮಾಡುತ್ತ ಸೇವೆ ಸಲ್ಲಿಸುತಿದ್ದಾರೆ.
ಇವರ ಇ ಸಮಾಜ ಮುಖಿ ಕೆಲಸಕ್ಕೆ ಪಾದಯಾತ್ರಿಗಳು ಪ್ರಶಂಸೆ ವ್ಯಕ್ತಪಡಿಸುತಿದ್ದಾರೆ.
ತನ್ನ ಸ್ವಂತ ವಾಹನದಲ್ಲಿ ಮೈಕ್ ಕಟ್ಟಿ ಕೊಂಡು ಸೇವೆ ಮಾಡುತ್ತಿರುವ ಮಾನವೀಯ ಗುಣವುಳ್ಳ ಅರಿಫ಼್ ಗೆ ಕೊಟ್ಟಿಗೆಹಾರ ಮತ್ತು ಬಣಕಲ್ಲಿನ ಗ್ರಾಮಸ್ಥರು ಸಾಥ್ ನೀಡುತಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.