AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಿಜೆಪಿ ಪಕ್ಷದಿಂದ ಹಿಂದುಳಿದ ವರ್ಗದ ಸಭೆಯನ್ನು ಆಯೋಜಿಸಲಾಗಿತ್ತು.ತಪ್ಪದೇ ವೀಕ್ಷಿಸಿ.#avintvcom

1 min read
Featured Video Play Icon

ಇಂದು ಚಿಕ್ಕಮಗಳೂರು ಜಿಲ್ಲೆ. ಮೂಡಿಗೆರೆ ತಾಲೊಕಿನ ಬಾಳೂರು ಹೋಬಳಿ ಭಾರತೀಯ ಜನತಾ ಪಕ್ಷದ ಹಿಂದುಳಿದ ವರ್ಗದ ಸಭೆಯನ್ನು ಏರ್ಪಡಿಸಿದ್ದರು . ಈ ಸಭೆಗೆ ತಾಲೂಕು ಹಿಂದುಳಿದ ವರ್ಗದ ಅಧ್ಯಕ್ಷರಾದ ಯೋಗೀಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾದ ಅರುಣ್. ತಾಲೂಕು ಹಿಂದುಳಿದ ವರ್ಗದ ಉಪಾಧ್ಯಕ್ಷರಾದ ರಾಜೇಶ್ ಹೆಸ್ಗಲ್. ಬಿಳಗುಳ ಕ್ಷೇತ್ರದ ಉಸ್ತುವಾರಿ ವಿಶ್ವನಾಥ್ ಶಾಂತಿ. ಭಾರತೀಯ ಜನತಾ ಪಕ್ಷದ ತಾಲೂಕು ಉಪಾಧ್ಯಕ್ಷರಾದ ಕೆ ಬಿ ಶಿವರಾಜ್ ಗೌಡ ಕಲ್ಮನೆ . ಭಾರತೀಯ ಜನತಾ ಪಕ್ಷದ ಬಾಳೂರು ಹೋಬಳಿ ಅಧ್ಯಕ್ಷರಾದ ಎಂ ಎಲ್ ವಿಜೇಂದ್ರ ಗೌಡ ಮರ್ಕಲ್ ಹಾಗೂ ಪ್ರಧಾನ ಕಾರ್ಯದರ್ಶಿಯಾದ ಮನೋಜ್ ಕುಮಾರ್ . ಬಾಳೂರು ಹಾಗೂ ಬಾಳೂರು ಹೋಬಳಿ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿಗಳಾದ ಮದನ್ ಕುಮಾರ್ ಬಾಳೂರು. ಪ್ರಶಾಂತ್ ಹಾದಿಹೊಣಿ. ನಿಡುವಾಳೆ ಗ್ರಾಮಪಂಚಾಯಿತಿ ನೂತನವಾಗಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಶೃತಿಪ್ರಭಾಕರ್ . ಗಬ್ಗಲ್ ಗ್ರಾಮಪಂಚಾಯಿತಿ ನೂತನ ಸದಸ್ಯರಾದ ರಮ್ಯಾ. ಶಶಿತಾ ರವೀಂದ್ರ . ಹೇಮಾ ದಿನೇಶ್ ಸದಸ್ಯರಾದ ಚಿದಾನಂದ. ಚಂದ್ರಶೇಖರ್ ಜಾವಳಿ. ಶಂಕರ್ ಹಾದಿಹೊಣಿ. ಮಹೇಶ್ ಎನ್. ಸುಂದರ ಪೂಜಾರಿ ನಿಡುವಾಳೆ. ರವೀಂದ್ರ ಮಾವಿನಕಟ್ಟೆ.ಹಾಗೂ ಇನ್ನಿತರ ಸದಸ್ಯರು ಹಾಜರಿದ್ದು ಈ ಸಭೆಯನ್ನು ಯಶಸ್ವಿಯಾಗಿ ನಡೆಸಿ ಕೊಟ್ಟರು. ಸಭೆಯನ್ನು ಯಶಸ್ವಿಯಾಗಿ ನಡೆಸಿ ಕೊಟ್ಟ ಸರ್ವರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ದಿನಕರ.ಕೆ ಪೂಜಾರಿ ಅಧ್ಯಕ್ಷರು ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗ ಬಾಳೂರು ಹೋಬಳಿ ಇವರು ಅರ್ಪಿಸಿದರು. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್. www.avintv.com

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author