ಜಮಖಂಡಿಯ ಹಿನ್ನೀರು ಎತ್ತಿ ಹಾಕುವ ಮಹತ್ವದ ಯೋಜನೆಗೆ ಚಾಲನೆ.ತಪ್ಪದೇ ವೀಕ್ಷಿಸಿ.#avintvcom
1 min read
ಜಮಖಂಡಿಯ ದಿ. ಸಿದ್ದು ಭೀ ನ್ಯಾಮಗೌಡರ ಯೋಜನೆಗೆ ಇಂದು ದಿ 22.02.2021 ರಂದು ಚಿಕ್ಕಪಡಸಲಗಿಯ ಶ್ರಮ ಬಿಂದು ಸಾಗರಕ್ಕೆ ಕೃಷ್ಣ ನದಿಯ ಹಿನ್ನೀರನ್ನು ಎತ್ತಿ ಹಾಕುವ ಮಹತ್ವದ ಯೋಜನೆಗೆ ಚಾಲನೆ ನೀಡಲಾಯಿತು. ಈ ಯೋಜನೆಯಿಂದ ಸುಮಾರು 30 ಕ್ಕಿಂತ ಹೆಚ್ಚು ಹಳ್ಳಿಗಳ ಜನ-ಜಾನುವಾರು ಗಳಿಗೆ ಕುಡಿಯುವ ನೀರು ಹಾಗೂ 60,000 ಹೆಕ್ಟರ್ ಜಮೀನು ಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವ ಮಹತ್ವದ ಯೋಜನೆ ಇದಾಗಿದೆ ಈ ಕಾರ್ಯಕ್ರಮದಲ್ಲಿ ಎಲ್ಲ ರೈತ ಭಾಂದವರು, ಗುರು-ಹಿರಿಯರಿಗೆ, ಸ್ಥಳೀಯ ಜನಪ್ರತಿನಿಧಿಗಳು, ನಗರಸಭೆ ಅಧ್ಯಕ್ಷರು, ಸಾರ್ವಜನಿಕರು, ಅಭಿಮಾನಿಗಳು, ಹಾಜರಿದ್ದರು. ವರದಿ. ಪರಶುರಾಮ್. ಕಾಂಬಳೆ www.avintv.com