ಗ್ರಾಮ ಪಂಚಾಯತಿ ಕಾರ್ಯಾಲಯದ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ.ತಪ್ಪದೇ ವೀಕ್ಷಿಸಿ.#avintvcom
1 min read
ಚಿಕ್ಕಮಗಳೂರು ಜಿಲ್ಲೆ. ಮೂಡಿಗೆರೆ ತಾಲೂಕಿನ, ಕೂವೆ ಗ್ರಾಮ ಪಂಚಾಯತಿ (ಗಬ್ಗಲ್) ನೂತನ ಕಾರ್ಯಾಲಯದ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ. ಅದ್ಯಕ್ಷರಾದ ಸತೀಶ್ ಹಾದಿಓಣಿ. ಉಪಾಧ್ಯಕ್ಷರಾದ ಉಮಾ ಅಶೋಕ್. ಸದಸ್ಯರುಗಳಾದ ಕೆ ಬಿ ಶಿವರಾಜ್ ಕಲ್ಮನೆ, ಸುಂದರೇಶ್ ನಿಡ್ನಳ್ಳಿ, ರಾಜೇಶ್ ಬೀರ್ಗೂರು,ರಮೇಶ್,ದಿನೇಶ್, ಚಿತ್ರೋದರಿ, ಶಶಿತಾ, ರಮ್ಯ,ಹೇಮಾ ,ಬೇಬಿ ಪಂಚಾಯತಿ ಅಭಿವೃದ್ಧಿ ಅದಿಕಾರಿಗಳು: ನವೀನ್ ಕುಮಾರ್ ಎಂ ಪಂಚಾಯತಿ ಸಿಬ್ಬಂದಿ: ಸಂತೋಷ್, ಸತೀಶ್ ,ಲಕ್ಷ್ಮಣ , ಶೃತಿ , ಸವಿತ ಗ್ರಾಮಸ್ಥರು: ನಂದನ್ ನಿಡ್ನಳ್ಳಿ , ಅಶೋಕ್ ಅಮ್ತಿ , ಪ್ರವೀಣ್ ಹೊಳೆಕುಡಿಗೆ ,ರವಿ ಭಂಡಾರಿ, ಶ್ರೇಯಸ್ ,ವಾಸು ಪೂಜಾರಿ, ಶಿವಣ್ಣ ಹಾದಿಓಣಿ ಇದ್ದರು. ಗುತ್ತಿಗೆದಾರರು: ಮೊಹಮ್ಮದ್ ಮೂಡಿಗೆರೆ ಅನುದಾನ: NREGS 28,60,000 14th finance 3,00,000. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್. www.avintv.com