ಗ್ರಾಮ ಪಂಚಾಯಿತಿ ಸದಸ್ಯರಿಂದ ವಿದಾನಸಬಾ ಸದಸ್ಯರ ಭೇಟಿ.ತಪ್ಪದೇ ವೀಕ್ಷಿಸಿ.#avintvcom
1 min read
ಗ್ರಾಮ ಪಂಚಾಯಿತಿ ಸದಸ್ಯರಿಂದ ವಿದಾನಸಬಾ ಸದಸ್ಯರ ಭೇಟಿ. ಈ ದಿನ ನಿಡುವಾಳೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರು ಶೃತಿ. ಉಪಾಧ್ಯಕ್ಷರಾದ ನವೀನ್ ಹಾವಳಿ, ಸದಸ್ಯರಾದ. ಅರುಣ. ಗುಲಾಬಿ. ಹಾಗೆಯೇ ಬಾಳೂರು ಬಿಜೆಪಿ ಅಧ್ಯಕ್ಷರಾದ ಎಂ ಎಲ್ ವಿಜೇಂದ್ರ ಅವರೊಂದಿಗೆ ನಿಡುವಾಳೆಯ ಗ್ರಾಮಸ್ಥರು ಎಲ್ಲರೂ ಒಟ್ಟಾಗಿ ಮೂಡಿಗೆರೆ ಶಾಸಕರಾದ ಎಂ.ಪಿ.ಕುಮಾರಸ್ವಾಮಿಯವರನ್ನು ಅವರ ನಿವಾಸ ಮೂಡಿಗೆರೆಯಲ್ಲಿ ಭೇಟಿ ಮಾಡಲಾಯಿತು. ಗ್ರಾಮಕ್ಕೆ ಕುಡಿಯುವ ನೀರು,ಗ್ರಾಮಕ್ಕೆ ಟ್ರಾನ್ಸ್ ಫ಼ಾರ್ಮರ್ ಅನೇಕ ಕಡೆ ಸಿಮೆಂಟ್ ರಸ್ತೆ ಆಗಬೇಕಾಗಿರುವುದರಿಂದ ಕೂಡಲೆ ಮಾಡಿಸಿ ಕೊಡಬೇಕಾಗಿ ವಿನಂತಿಸಿ ಕೊಂಡರು. ಶಾಸಕರು ಅವರ ಅಹವಾಲನ್ನು ಸ್ವಿಕರಿಸಿ ಆದಷ್ಟು ಬೇಗ ಮಾಡಿಸಿ ಕೊಡುವುದಾಗಿ ಭರವಸೆ ನೀಡಿದರು. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.