ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಚಾರ್ಮಾಡಿ ಘಾಟ್ ನಲ್ಲಿ ತಪ್ಪಿದ ಬಾರಿ ಅನಾಹುತ.#avintvcom
1 min read
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ
ಕೊಟ್ಟಿಗೆಹಾರದ
ಚಾರ್ಮಾಡಿ ಘಾಟ್ ನಲ್ಲಿ ತಪ್ಪಿದ ಬಾರಿ ಅನಾಹುತ.
ಚಾರ್ಮೂಡಿ ಘಾಟ್ ನ ತಡೆಗೋಡೆಗೆ( i 20 ಕಾರ್ ಡಿಕ್ಕಿ)
ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದ ಕಾರು
ತಡೆಗೋಡೆ ಇಲ್ಲದಿದ್ದರೆ 300 ಅಡಿ ಪ್ರಪಾತಕ್ಕೆ ಬೀಳುತ್ತಿದ್ದ ಕಾರು.
ಅದೃಷ್ಟ ವಶಾತ್ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಡುಪಿ ಇಂದಾ ಬೆಂಗಳೂರಿಗೆ ಹೊರಟಿದ್ದ ಕಾರಿನಲ್ಲಿದ್ದ ಒಂದೇ ಕುಟುಂಬಸ್ತರು
ಇನ್ನಾದರು ಜಿಲ್ಲಾಡಳಿತ ಎಚ್ಚೆತ್ತು ಚಾರ್ಮೂಡಿ ಘಾಟಿನ ಎಲ್ಲ ಕಡೆ ತಡೆಗೊಡೆಗಳನ್ನು ನಿರ್ಮಿಸಲಿ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.