AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಕಾಲಿಕ ಮಳೆಯಿಂದ,ಒಣಗಿದ ಕಾಫ಼ಿ, ಕಣದಿಂದ ಮತ್ತೆ ತೋಟಕ್ಕೆ.#avintvcom

1 min read
Featured Video Play Icon

ಅಕಾಲಿಕ ಮಳೆಯಿಂದ,

ಒಣಗಿದ ಕಾಫ಼ಿ, ಕಣದಿಂದ ಮತ್ತೆ ತೋಟಕ್ಕೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಗ್ಗಲಮಕ್ಕಿಗಣೇಶ್ ರವರ ಮನೆಯ ಕಣದಲ್ಲಿ ಹರಡಿದ್ದ ಸುಮಾರು 200.ಕೆಜಿಯಷ್ಟು ಒಣಗಿದ್ದ ಕಾಫ಼ಿ ಮತ್ತೆ ಕಾಫ಼ಿ ತೋಟ ಸೇರಿದೆ.
ಶುಕ್ರವಾರ ಬೆಳಗಿನ ಜಾವ 2.00 ರಿಂದ 2.50ರ ಒಳಗೆ ಸುರಿದ (75.ಸೆನ್ಸ್) ಅಕಾಲಿಕ ಮಳೆಯಿಂದ ಕಣದಲ್ಲಿ ಹರಡಿದ್ದ ಕಾಫ಼ಿ ಕೊಚ್ಚಿಕೊಂಡು ಹೋಗಿ ಮತ್ತೆ ತೊಟದ ಪಾಲಾಗಿದೆ.
ಮಳೆಯ ಮುನ್ನೆಚ್ಚರಿಕೆ ಇದ್ದರು ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಲಾಗಿತ್ತು. ಅದರೂ ಮಳೆಯ ಪ್ರಮಾಣ ಜಾಸ್ತಿ ಅಗಿದ್ದರಿಂದ ಅವಘಡ ಸಂಭವಿಸಿದೆ.
ಇನ್ನು ಎರಡು ದಿನ ಮಳೆ ಮುಂದುವರಿಯುವುದೆಂದು ಹವಮಾನ ಇಲಾಖೆ ತಿಳಿಸಿದೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

 

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author