ಕೇರಳದಿಂದ ರಾಜ್ಯಕ್ಕೆ ಬರುವವರ ಮೇಲೆ ನಿಗಾ.#avintvcom
1 min read
ಕೇರಳ ರಾಜ್ಯದಿಂದ ಈ ತಿಂಗಳಲ್ಲಿ ಕೊಡಗು ಜಿಲ್ಲೆಗೆ ಬಂದವರಿಗೆ ಎಮರ್ಜೆನ್ಸಿ ಜಾರಿ:ಕೋವಿಡ್ ಪರಿಣಾಮ ಕೊಡಗು:ಕೇರಳ ರಾಜ್ಯದಿಂದ ಫೆಬ್ರವರಿ 2ರ ನಂತರ ಕೊಡಗು ಜಿಲ್ಲೆಗೆ ಆಗಮಿಸಿದ ನಾಗರಿಕರು,ಕಾರ್ಮಿಕರು, ವಿದ್ಯಾರ್ಥಿಗಳು, ಶಾಲಾ ಕಾಲೇಜು ಹಾಗೂ ವಸತಿ ಶಾಲೆಗಳಲ್ಲಿ ಇರುವವರು ಮತ್ತು ಕೇರಳ ರಾಜ್ಯದಿಂದ ಬಂದ ಇತರರು ಕಡ್ಡಾಯವಾಗಿ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ತೆರಳಿ ಗಂಟಲ ದ್ರವ ಹಾಗೂ ಮೂಗಿನ ದ್ರವ ಮಾದರಿಯನ್ನು ನೀಡಿ RTPCR ಪರೀಕ್ಷೆಗಳನ್ನು ಮಾಡಿಸಿಕೊಳ್ಳುವಂತೆ ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದು ಈಗಾಗಲೇ ಗಡಿ ಪ್ರದೇಶವಾದ ಕುಟ್ಪ, ಮಾಕುಟ್ಟ,ಸುಳ್ಯದ ಗಡಿ ಭಾಗದ ಪ್ರದೇಶ ಮತ್ತು ಮೈಸೂರು ಗಡಿ ಭಾಗದ ಪ್ರದೇಶದಲ್ಲಿ ತಪಾಸಣೆ ನಡೆಸಲು ಯಸೂಚನೆ ನೀಡಲಾಗಿದೆ. www.avintv.com